ಚಲನಚಿತ್ರಗಳ ಒಳನೋಟ
ಈ ಹಿಂದೆ ಬಿಗ್ಬಾಸ್ ಮನೆಗೆ ಸ್ವಾಮೀಜಿಗಳು ಆಗಮಿಸಿರುವ ಉದಾಹರಣೆಗಳುಂಟು. ಅದರಂತೆ ಇಂದಿನ ಸಂಚಿಕೆಯಲ್ಲಿ ದೊಡ್ಮನೆಗೆ ಶ್ರೀ ವಿದ್ಯಾಶಂಕರಾನಂದ ಸರಸ್ವತಿ ಗುರೂಜಿ ಆಗಮಿಸಿ, ಸ್ಪರ್ಧಿಗಳ ಎದುರು ಕೂತು ಅವರ ಭವಿಷ್ಯ ಹೇಳಿದ್ದಾರೆ. ಮೊನ್ನೆಯಷ್ಟೇ ಹೆತ್ತವರನ್ನು ಕಂಡು ಖುಷಿಯಲ್ಲಿದ್ದ ಡ್ರೋನ್ ಪ್ರತಾಪ್, ಸ್ವಾಮೀಜಿ ನೋಡಿದ ಭವಿಷ್ಯ ಕೇಳಿ ಕಣ್ಣೀರು ಹಾಕಿದ್ದಾರೆ.