ಜೈ ಕೇಸರಿ ನಂದನ (2019)
Release date
12 Apr 2019
genre
ಜೈ ಕೇಸರಿ ನಂದನ ಕಥೆ
ಶ್ರೀಧರ್ ಜಾವೂರು ನಿರ್ದೇಶನದ `ಜೈ ಕೇಸರಿ ನಂದನ' ಚಿತ್ರ ಉತ್ತರ ಕರ್ನಾಟಕದ `ಊರು ಸುಟ್ಟರೂ ಹನುಮಪ್ಪ ಹೊರಗ' ಎಂಬ ಪ್ರಸಿದ್ಧ ನಾಟಕಸ ಕಥಾವಸ್ತುವನ್ನು ಹೊಂದಿದೆ. ಸುಮಾರು 250 ಕ್ಕೂ ಹೆಚ್ಚು ಪ್ರದರ್ಶನ ಕಂಡ ಹನುಮಂತ ಹಾಲಗೇರಿಯವರ ಈ ನಾಟಕವನ್ನು ಸಿನಿಮಾರೂಪಕ್ಕೆ ತರಲಾಗಿದೆ.ಚಿತ್ರದಲ್ಲಿ ಕಲ್ಲೇಶ್ ವರ್ಧನ್ ಮತ್ತು ಅಮೃತಾ ಆರ್ ನಾಯಕ ನಾಯಕಿಯಾಗಿ ನಟಿಸಿದ್ದಾರೆ.
**Note:Hey! Would you like to share the story of the movie ಜೈ ಕೇಸರಿ ನಂದನ with us? Please send it to us ([email protected]).