twitter

    ಜೈ ಕೇಸರಿ ನಂದನ ಕಥೆ

    ಶ್ರೀಧರ್ ಜಾವೂರು ನಿರ್ದೇಶನದ `ಜೈ ಕೇಸರಿ ನಂದನ' ಚಿತ್ರ ಉತ್ತರ ಕರ್ನಾಟಕದ `ಊರು ಸುಟ್ಟರೂ ಹನುಮಪ್ಪ ಹೊರಗ' ಎಂಬ ಪ್ರಸಿದ್ಧ ನಾಟಕಸ ಕಥಾವಸ್ತುವನ್ನು ಹೊಂದಿದೆ. ಸುಮಾರು 250 ಕ್ಕೂ ಹೆಚ್ಚು ಪ್ರದರ್ಶನ ಕಂಡ ಹನುಮಂತ ಹಾಲಗೇರಿಯವರ ಈ ನಾಟಕವನ್ನು ಸಿನಿಮಾರೂಪಕ್ಕೆ ತರಲಾಗಿದೆ.ಚಿತ್ರದಲ್ಲಿ ಕಲ್ಲೇಶ್ ವರ್ಧನ್ ಮತ್ತು ಅಮೃತಾ ಆರ್ ನಾಯಕ ನಾಯಕಿಯಾಗಿ ನಟಿಸಿದ್ದಾರೆ.
    **Note:Hey! Would you like to share the story of the movie ಜೈ ಕೇಸರಿ ನಂದನ with us? Please send it to us ([email protected]).
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X