ಹೊಸ ವರ್ಷದ ಹಿನ್ನೆಲೆ ಕಳೆದ ಸಂಚಿಕೆಯಲ್ಲಿ ಬಿಗ್ಬಾಸ್ ಮನೆಗೆ ಅತಿಥಿಯಾಗಿ ಶ್ರೀ ವಿದ್ಯಾಶಂಕರಾನಂದ ಸರಸ್ವತಿ ಗುರೂಜಿ ಆಗಮಿಸಿದ್ದರು. ಮೊದಲು ದೇವಿಗೆ ಪೂಜೆ ಸಲ್ಲಿಸಿದ ಸ್ವಾಮೀಜಿ, ನಂತರ ಸ್ಪರ್ಧಿಗಳನ್ನು ಕೂರಿಸಿಕೊಂಡು ಅವರ ಮುಂದಿನ ಭವಿಷ್ಯ ನುಡಿದರು. ಹಾಗಾದ್ರೆ, ಗುರೂಜಿ ಯಾವ ಸ್ಫರ್ಧಿಗಳ ಬಗ್ಗೆ ಏನು ಹೇಳಿದ್ರು? ಈ ಬಾರಿ ಯಾರು ಬಿಗ್ಬಾಸ್ ಟ್ರೋಫಿ ಗೆಲ್ಲಲಿದ್ದಾರೆ? ಸ್ವಾಮೀಜಿ ನುಡಿದ ಭವಿಷ್ಯವೇನು? ಎಂಬ ಮಾಹಿತಿ ಇಲ್ಲಿದೆ.