X
ಹೋಮ್ ಚಲನಚಿತ್ರಗಳ ಒಳನೋಟ

Happy Birthday: ಸ್ಯಾಂಡಲ್‌ವುಡ್‌ ಸಕಲಕಲಾವಲ್ಲಭ ಆರ್ಮುಗಂ ರವಿಶಂಕರ್ ಬೆಸ್ಟ್ ಡೈಲಾಗ್​ಗಳಿವು!

Author Sowmya Bairappa | Updated: Thursday, November 28, 2024, 10:03 AM [IST]

2011ರಲ್ಲಿ 'ಕೋಟೆ' ಸಿನಿಮಾದ ಮೂಲಕ ಕನ್ನಡಕ್ಕೆ ಕಾಲಿಟ್ಟ ರವಿಶಂಕರ್ ಎರಡನೇ ಚಿತ್ರವಾದ 'ಕೆಂಪೇಗೌಡ' ಮೂಲಕ ದೊಡ್ಡ ಜನಪ್ರಿಯತೆ ಪಡೆದರು. ಆದಾದ ಬಳಿಕ ಇಂದಿನವರೆಗೆ ರವಿಶಂಕರ್ ಹಿಂದೆ ತಿರುಗಿ ನೋಡೆ ಇಲ್ಲ. ಕನ್ನಡ ಚಿತ್ರರಂಗದಲ್ಲಿ ಸಕಲಕಲಾವಲ್ಲಭ ಎಂದೇ ಗುರುತಿಸಿಕೊಂಡಿದ್ದಾರೆ. ರವಿಶಂಕರ್ ಅವರ ನಟನೆಗೆ ಕನ್ನಡಿಗರು ಮನಸೋತಿದ್ದಾರೆ. ಖಡಕ್ ವಾಯ್ಸ್, ಬೆಚ್ಚಿಬೀಳಿಸುವ ನಟನೆಯಿಂದ ಬೇಡಿಕೆ ಹೊಂದಿರುವ ರವಿಶಂಕರ್ ಸದ್ಯ ಕನ್ನಡ ಚಿತ್ರರಂಗದಲ್ಲಿ ತುಂಬಾನೇ ಬ್ಯುಸಿ. ಪುನೀತ್ ರಾಜ್​​ಕುಮಾರ್, ಯಶ್, ದರ್ಶನ್, ಶರಣ್ ಹೀಗೆ ಬಹುತೇಕ ಕನ್ನಡ ನಟರ ಚಿತ್ರಗಳಲ್ಲಿ ಆಲ್ ಟೈಮ್ ವಿಲನ್ ಆಗಿ ಅಬ್ಬರಿಸಿದ್ದಾರೆ. ರವಿಶಂಕರ್ ಅವರ ಬೆಸ್ಟ್ ಡೈಲಾಗ್​ಗಳ ಪಟ್ಟಿ ಇಲ್ಲಿದೆ.


cover image
Video Thumbnail

ಕೆಂಪೇಗೌಡ - ಇದು ಆರುಮುಗ ಕೋಟೆ ಕಣೋ.

ತಮಿಳಿನ `ಸಿಂಗಂ' ಚಿತ್ರದ ರಿಮೇಕ್ ಆದ ಈ ಚಿತ್ರವನ್ನು ನಿರ್ದೇಶನ ಮಾಡಿದ ಸುದೀಪ್ `ವೀರ ಮದಕರಿ' ಚಿತ್ರದ ನಂತರ ಮತ್ತೊಮ್ಮೆ ಈ ಚಿತ್ರದಲ್ಲಿ ಖಡಕ್ ಪೋಲಿಸ್ ಅಧಿಕಾರಿಯಾಗಿ ಮಿಂಚಿದರು.8 ಕೋಟಿ ಬಜಟ್‌ನಲ್ಲಿ ನಿರ್ಮಿಸಿದ್ದ ಈ ಚಿತ್ರ ಬಾಕ್ಸಾಫೀಸಿನಲ್ಲಿ ಸುಮಾರು 38 ಕೋಟಿ ಗಳಿಸಿ ಅದ್ಭುತ ಯಶಸ್ಸು ಕಂಡಿತು. ಈ ಚಿತ್ರದ ಮೂಲಕ ರವಿ‍ಶಂಕರ್ ಎಂಬ ನಟಭಯಂಕರ ಖಳನಾಯಕ ಕನ್ನಡಕ್ಕೆ ದೊರೆತರು. ಈ...

Video Thumbnail

ವರದನಾಯಕ - ಯಾಕೆ ನೋಡ್ತಾ ಇರೋ ನಿನಗೆ ಇಷ್ಟು ಅಸಯ್ಯ ಆಗುತ್ತಾ?

ವರದನಾಯಕ ಚಿತ್ರದಲ್ಲಿ ಸುದೀಪ್, ಚಿರಂಜೀವಿ ಸರ್ಜಾ, ನಾಯಕರಾಗಿ ಮತ್ತು ನಿಕೇಶ ಪಟೇಲ್, ಸಮೀರ್ ರೆಡ್ಡಿ, ನಾಯಕಿಯರಾಗಿ ಮುಖ್ಯ ಪಾತ್ರದಲ್ಲಿ ತೆರೆಯ ಮೇಲೆ ಅಭಿನಹಿಸಿದ್ದಾರೆ. ಮುಖ್ಯ ಮಂತ್ರಿ ಚಂದ್ರು, ಶರತ್ ಲೋಹಿತಾಶ್ವ, ರವಿಶಂಕರ್ ಪಿ, ಶರಣ್, ಬುಲೆಟ್ ಪ್ರಕಾಶ್, ಶೋಭಾ ರಾಜ್, ಪದ್ಮಜಾ ರಾವ್, ಮೊದಲಾದವರ ತಾರ ಬಳಗವೇ ಚಿತ್ರದಲ್ಲಿದೆ.ಅಯ್ಯಪ್ಪ ಪಿ ಶರ್ಮ ಅವರ ನಿರ್ದೇಶನದಲ್ಲಿ ಮತ್ತು ಅರ್ಜುನ್...

Video Thumbnail

ಬಹದ್ದೂರ್ - ನನ್ನ ಏರಿಯಾದಲ್ಲಿ

ಬಹದ್ದೂರ್ ಚಿತ್ರದಲ್ಲಿ ಧ್ರುವ ಸರ್ಜಾ ನಾಯಕನಾಗಿ ಮತ್ತು ರಾಧಿಕಾ ಪಂಡಿತ್ ನಾಯಕಿಯಾಗಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರವಿಶಂಕರ್ , ಅಚ್ಯುತ್ ಕುಮಾರ್, ಶ್ರೀನಿವಾಸ್ ಮೂರ್ತಿ, ಜೈ ಜಗದೀಶ್, ಮೊದಲಾದವರ ತಾರ ಬಳಗವೇ ಚಿತ್ರದಲ್ಲಿದೆ.ಚೇತನ್ ಅವರ ನಿರ್ದೇಶನದಲ್ಲಿ ಮತ್ತು ವಿ ಹರಿಕೃಷ್ಣ ಅವರ ಸಂಗೀತ ಸಂಯೋಜನೆ ಚಿತ್ರದಲ್ಲಿದೆ.

Video Thumbnail

shakthi - ಶಕ್ತಿ-ಇಡೀ ರಾಯದುರ್ಗಕ್ಕೆ ಫ್ರೀಯಾಗಿ ಭಯ ಹಂಚಿದೋರು ನಾವು

Video Thumbnail

ಮಾಣಿಕ್ಯ - ಮಾಣಿಕ್ಯ ಸಿನಿಮಾದ ಹೊರಗಡೆ ಹೋದ್ರೆ ಟ್ರಿಪ್ ಗೆ ಹೋಗಲ್ಲ

ಮಾಣಿಕ್ಯ ಚಿತ್ರದಲ್ಲಿ ಸುದೀಪ್ ಮತ್ತು ರವಿಚಂದ್ರನ್ ನಾಯಕರಾಗಿ ಮತ್ತು ವರಲಕ್ಷ್ಮಿ ಸಾರಥ್ ಕುಮಾರ್ , ರನ್ಯ ಅವರು ನಾಯಕಿಯರಾಗಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಮ್ಯ ಕೃಷ್ಣನನ್, ರವಿಶಂಕರ್ ಪಿ, ಅಶೋಕ್, ಸಾಧು ಕೋಕಿಲ, ಅವಿನಾಶ್, ಶರಣ್, ಶೋಬ್ ರಾಜ್, ಮೊದಲಾದವರ ತಾರ ಬಳಗವೇ ಚಿತ್ರದಲ್ಲಿದೆ.ಸುದೀಪ್ ಅವರ ನಿರ್ದೇಶನದಲ್ಲಿ ಮತ್ತು ಅರ್ಜುನ್ ಜನ್ಯ ಅವರ ಸಂಗೀತ ಸಂಯೋಜನೆ ಚಿತ್ರದಲ್ಲಿದೆ.

Video Thumbnail

ಶಿವಂ - ಗುರಿ ಇಟ್ಟರೆ ಹಂತಕ

ಬಸವಣ್ಣ ಚಿತ್ರದಲ್ಲಿ ಉಪೇಂದ್ರ ಅವರು ನಾಯಕರಾಗಿ ಮತ್ತು ರಾಗಿಣಿ ದ್ವಿವಿದಿ , ಸಲೋನಿ ಅಸ್ವಾನಿ ಇಬ್ಬರು ನಾಯಕಿಯರು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮಕರಂದ ದೇಶಪಾಂಡೆ , ಶರತ್ ಲೋಹಿತಾಶ್ವ, ರವಿಶಂಕರ್ ಪಿ, ಮೊದಲಾದವರ ತಾರ ರಂಗವೇ ಚಿತ್ರದಲ್ಲಿದೆ.ಚಿತ್ರದ ನಿರ್ದೇಶಕ ಶ್ರೀನಿವಾಸ್ ರಾಜ್ ಮತ್ತು ಮಣಿ ಶರ್ಮ ಅವರ ಸಂಗೀತ ಸಂಯೋಜನೆ ಚಿತ್ರದಲ್ಲಿದೆ.

Video Thumbnail

ಕುರುಕ್ಷೇತ್ರ - ಕುರುಕ್ಷೇತ್ರದ ಸಿನಿಮಾದ ಶಕುನಿ ಡೈಲಾಗ್

ಪರಿಚಯ- ಕನ್ನಡದ ಅತ್ಯಂತ ಅದ್ಧೂರಿ ಪೌರಾಣಿಕ ಚಿತ್ರವಾದ `ಕುರುಕ್ಷೇತ್ರ'ವನ್ನು ಶಾಸಕ ಮುನಿರತ್ನ ನಿರ್ಮಿಸಿದ್ದಾರೆ. ನಾಗಣ್ಣ ನಿರ್ದೇಶಿಸಿರುವ ಈ ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ದುರ್ಯೋಧನನಾಗಿ ನಟಿಸಿದ್ದಾರೆ. ರೆಬೆಲ್ ಸ್ಟಾರ್ ಅಂಬರೀಶ್ `ಭೀಷ್ಮ'ನಾಗಿ, ರವಿಚಂದ್ರನ್ ಕ‍ಷ್ಣನಾಗಿ, ಅರ್ಜುನ ಸರ್ಜಾ ಕರ್ಣನಾಗಿ, ನಿಕಿಲ್ ಕುಮಾರಸ್ವಾಮಿ ಅಭಿಮನ್ಯುವಾಗಿ ನಟಿಸಿದ್ದಾರೆ. ಮೇಘನಾ...

Video Thumbnail

ಅಧ್ಯಕ್ಷ - ಸಿನಿಮಾದ ಕಾಮಿಡಿ ಡೈಲಾಗ್

ಅದ್ಯಕ್ಷ ಚಿತ್ರದಲ್ಲಿ ಶರಣ್ ಅವರು ನಾಯಕನಾಗಿ ಮತ್ತು ರಕ್ಷಾ ನಾಯಕಿಯಾಗಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.ಚಿಕ್ಕಣ್ಣ, ರವಿಶಂಕರ್, ಮಾಳವಿಕಾ ಅವಿನಾಶ್, ರಮೇಶ್ ಭಟ್, ಮೊದಲಾದವರ ತಾರ ಬಳಗವೇ ಚಿತ್ರದಲ್ಲಿದೆ.ನಂದ ಕಿಶೋರ್ ಅವರ ನಿರ್ದೇಶನ ಮತ್ತು ಅರ್ಜುನ್ ಜನ್ಯ ಅವರ ಸಂಗೀತ ಸಂಯೋಜನೆ ಚಿತ್ರಕ್ಕಿದೆ.ತಮಿಳಿನ ರಿಮೇಕ್ ಆದ ಈ ಚಿತ್ರ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಮೂಲಕ ಹಾಸ್ಯದ ಕಚಗುಳಿ...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+