ಪರಿಚಯ- ಕನ್ನಡದ ಅತ್ಯಂತ ಅದ್ಧೂರಿ ಪೌರಾಣಿಕ ಚಿತ್ರವಾದ `ಕುರುಕ್ಷೇತ್ರ'ವನ್ನು ಶಾಸಕ ಮುನಿರತ್ನ ನಿರ್ಮಿಸಿದ್ದಾರೆ. ನಾಗಣ್ಣ ನಿರ್ದೇಶಿಸಿರುವ ಈ ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ದುರ್ಯೋಧನನಾಗಿ ನಟಿಸಿದ್ದಾರೆ. ರೆಬೆಲ್ ಸ್ಟಾರ್ ಅಂಬರೀಶ್ `ಭೀಷ್ಮ'ನಾಗಿ, ರವಿಚಂದ್ರನ್ ಕಷ್ಣನಾಗಿ, ಅರ್ಜುನ ಸರ್ಜಾ ಕರ್ಣನಾಗಿ, ನಿಕಿಲ್ ಕುಮಾರಸ್ವಾಮಿ ಅಭಿಮನ್ಯುವಾಗಿ ನಟಿಸಿದ್ದಾರೆ. ಮೇಘನಾ ರಾಜ್ ಭಾನುಮತಿ ಪಾತ್ರದಲ್ಲಿ ಮತ್ತು ಖ್ಯಾತ ತಮಿಳು ನಟಿ ಸ್ನೇಹಾ ದ್ರೌಪದಿ ಪಾತ್ರದಲ್ಲಿ ನಟಿಸಿದ್ದಾರೆ. ಇದು ದರ್ಶನ್ ರ 50ನೇ ಚಿತ್ರ.
ಹಿನ್ನಲೆ- ಚಿತ್ರದ ಕಥೆ ರನ್ನನ `ಗಧಾಯುದ್ಧ' ಕೃತಿ ಆಧಾರಿತವಾಗಿದೆ. ಮಹಾಭಾರತದಲ್ಲಿ ಪಾಂಡವರು ಕೌರವರ ಮೋಸದಿಂದ ರಾಜ್ಯ ಕಳೆದುಕೊಂಡು 12 ವರ್ಷ ವನವಾಸ ಮತ್ತು ಒಂದು ವರ್ಷ ಅಜ್ಞಾತ ವಾಸ...
Read: Complete ಕುರುಕ್ಷೇತ್ರ ಕಥೆ
-
ದರ್ಶನ್as ಧುರ್ಯೋಧನ
-
ಅಂಬರೀಶ್as ಭೀಷ್ಮ
-
ರವಿಚಂದ್ರನ್as ಕೃಷ್ಣ
-
ಅರ್ಜುನ್ ಸರ್ಜಾas ಕರ್ಣ
-
ಸಾಯಿ ಕುಮಾರ್
-
ಸ್ನೇಹಾ ಪ್ರಸನ್ನas ದ್ರೌಪದಿ
-
ನಿಖಿಲ್ ಕುಮಾರಸ್ವಾಮಿas ಅಭಿಮನ್ಯು
-
ಮೇಘನಾ ರಾಜ್as ಭಾನುಮತಿ
-
ರೇಮ್ಯಾ ನಂಬೀಶನ್
-
ಶ್ರೀನಾಥ್as ಧೃತರಾಷ್ಟ್ರ
-
ನಾಗಣ್ಣDirector
-
ಮುನಿರತ್ನProducer
-
ವಿ ಹರಿಕೃಷ್ಣMusic Director
-
ವಿ ನಾಗೇಂದ್ರ ಪ್ರಸಾದ್Lyricst
-
ವಿಜಯ್ ಪ್ರಕಾಶ್Singer
-
'KGF-2' ಟ್ರೈಲರ್ಗೆ 2 ವರ್ಷ; ರಾಕಿ ಭಾಯ್ ಅವತಾರದಲ್ಲಿ ಬಂದ ಯಶ್ ಹೊಸ ಪೋಸ್ಟ್ ವೈರಲ್
-
ದರ್ಶನ್ ಒಂದು ಮಾತು ಹೇಳಿದ್ದಕ್ಕೆ ಬದಲಾಯ್ತು ಅಭಿಮಾನಿ ಜೀವನ; 100 ಪ್ಲೇಟ್ ಸೇಲ್ ಆಗ್ತಿದ್ದ ಚಾಟ್ಸ್ 200ಕ್ಕೆ ಏರಿಕೆ
-
ವಿಶೇಷ ದಿನದಂದು 'ರಿಚರ್ಡ್ ಆಂಟನಿ' ಅಪ್ಡೇಟ್ ಕೊಡ್ತಾರಾ ರಕ್ಷಿತ್ ಶೆಟ್ಟಿ?
-
'ಉತ್ತರಕಾಂಡ'ದಿಂದ ಹೊರ ನಡೆದ ರಮ್ಯಾ; ಶಾಕ್ ಕೊಟ್ಟ ಮೋಹಕ ತಾರೆ ಹೇಳಿದ್ದೇನು?
-
Devil Shooting: 'ಡೆವಿಲ್' ಆಕ್ಷನ್ ಧಮಾಕ ಜೋರು; ದರ್ಶನ್ ಹೊಸ ಲುಕ್ ವೈರಲ್
-
"ರಜನಿಕಾಂತ್, ಕಮಲ್ ಹಾಸನ್ ಇಬ್ಬರೂ ಕರ್ನಾಟಕಕ್ಕೆ ಬರಬೇಡಿ" : ವಾಟಾಳ್ ನಾಗರಾಜ್ ಕಿಡಿ
-
ಕನ್ನಡ ಫಿಲ್ಮಿಬೀಟ್ - ಮಹಾ ಕಾವ್ಯದ ಮಹಾ ದರ್ಶನಮಹಾಭಾರತದ ಕಥೆ ಎಲ್ಲರಿಗೂ ತಿಳಿದಿದೆ. ಆದರೂ ಅದನ್ನು ಮತ್ತೆ ಮತ್ತೆ ನೋಡಿದರು ಬೇಸರ ಆಗುವುದಿಲ್ಲ. ಹೀಗಿರುವಾಗ, ಈ ಮಹಾ ಕಾವ್ಯವನ್ನು ಅದೆಷ್ಟು ಚೆನ್ನಾಗಿ ತೋರಿಸುತ್ತೇನೆ ಎನ್ನುವುದು ಬಹಳ ಮುಖ್ಯ. ಆ ವಿಚಾರದಲ್ಲಿ ನಿರ್ದೇಶಕ ನಾಗಣ್ಣ ಹಾಗೂ ನಿರ್ಮಾಪಕ ಮುನಿರತ್ನ ಇಬ್ಬರೂ ಗೆದ್ದಿದ್ದಾರೆ. ಅದ್ದೂರಿ ಸೆಟ್ ಗಳು, ಶ್ರೀಮಂತಿಕೆ ಚಿತ್ರದ ಸೌಂದರ್ಯ ಹೆಚ್ಚಿಸಿದೆ. ಪಾಂಡವ ಮತ್ತು ಕೌರವ ಸಾಮ್ರಾಜ್ಯವನ್ನು ತೆರೆ ಮೇಲೆ ನೋಡಲು ಸೊಗಸಾಗಿದೆ.
ಕನ್ನಡದಲ್ಲಿ ಪೌರಾಣಿಕ ಸಿನಿಮಾ ಬಂದು ಎಷ್ಟೋ ಕಾಲ ಆಗಿದೆ. ಹಾಗಾಗಿ, ಒಂದು ಒಳ್ಳೆಯ ಅನುಭವ, ಸಿನಿಮಾ ನೋಡಿದ ಮೇಲೆ ಆಗುತ್ತದೆ. ಕೆಲವೊಂದು.. -
ವಿಜಯ ಕರ್ನಾಟಕಪೌರಾಣಿಕ ಪಾತ್ರಗಳನ್ನು ಮಾಡುವುದು ಸುಲಭವಲ್ಲ. ಆ ಕಾಲ ಘಟ್ಟವನ್ನು ಹಿಡಿದಿಡುವುದು ಸುಲಭವಲ್ಲ. ಈ ಎಲ್ಲ ಎಲ್ಲೆಗಳನ್ನೂ ದಾಟಿಕೊಂಡು ತಮ್ಮ ಶಕ್ತಿಯನುಸಾರ ಸಿನಿಮಾ ಮಾಡಿದೆ ಇಡೀ ಚಿತ್ರತಂಡ. ಆಧುನಿಕ ಜನ ಜೀವನದ ಮಧ್ಯೆ ಕಳೆದು ಹೋಗಿರುವ ಪ್ರೇಕ್ಷಕರು, ಕುರುಕ್ಷೇತ್ರ ಚಿತ್ರದ ಮೂಲಕ ದ್ವಾಪರ ಯುಗಕ್ಕೊಮ್ಮೆ ಹೋಗಿ ಎಂಜಾಯ್ ಮಾಡಿಬರಬಹುದು.
-
ಪ್ರಜಾವಾಣಿಇದು ದರ್ಶನ್ ಅವರ 50ನೇ ಸಿನಿಮಾ. ಇದರಿಂದ ಚಿತ್ರದ ಮೇಲೆ ನಿರೀಕ್ಷೆಯ ಭಾರ ಹೆಚ್ಚಿತ್ತು. ದುರ್ಯೋಧನನ ಪಾತ್ರದಲ್ಲಿ ಅವರು ತಮ್ಮ ನಿಲುವು, ಕಣ್ಣೋಟ, ಗತ್ತಿನಿಂದ ಮನ ಸೆಳೆಯುತ್ತಾರೆ. ಅವರ ಪ್ರಭಾವಳಿ ಮತ್ತು ವ್ಯಾಪಾರಿ ಸೂತ್ರ ಚೌಕಟ್ಟಿನಲ್ಲಿಯೇ ರೂಪುಗೊಂಡಿರುವ ಸಿನಿಮಾ ಇದು. ಹಾಗಾಗಿ ಪಾತ್ರದೊಳಗೆ ಅವರೆಷ್ಟು ಪರಕಾಯ ಪ್ರವೇಶ ಮಾಡಿದ್ದಾರೆಂಬ ಲೆಕ್ಕಾಚಾರ ಬದಿಗಿಟ್ಟು ಸಿನಿಮಾ ನೋಡುವುದು ಅನಿವಾರ್ಯ.
ನಿಮ್ಮ ಪ್ರತಿಕ್ರಿಯೆ
-
days agoManju bkoppadReportತುಂಬಾ ಚನ್ನಾಗಿ ಮೂಡಿ ಬಂದಿದೆ ಕುರುಕ್ಷೇತ್ರ. ಬರೀ ಡಿ ಬಾಸ್ ಅಭಿಮಾನಿಗಳು ಮಾತ್ರ ಅಲ್ಲ ಎಲ್ಲ ಕನ್ನಡಿಗರು ನೋಡುವಂತ ಚಿತ್ರ ಕೌರವರು ಯಾರು ಪಾಂಡವರು ಯಾರು ಕುರುಕ್ಷೇತ್ರ ಯುದ್ಧ ಯಾಕೆ ನೆಡೆಯುತು ಅಂತ ತುಂಬಾ ಸೊಗಸಾಗಿ ತೆರೆಮೇಲೆ ತಂದಿದಾರೆ. ಅದರಲ್ಲೂ ದರ್ಶನ್ ಬಾಸ್ ಸೂರ್ಯೋದನ ನ ಬಗ್ಗೆ ಎಷ್ಟು ಹೇಳಿದ್ರು ಕಮ್ಮಿನೇ. ಇನ್ನು ಶಕುನಿ ಮಾವ ಯಾಕೆ ಕುತಂತ್ರ ಮಾಡಿದ ಅನೊದ್ದು ತುಂಬಾ ಚನ್ನಾಗಿ ಮೂಡಿ ಬಂದಿದೆ ಕೊನೆಯದಾಗಿ ಎಲ್ಲಾರು ನಿಮ್ಮ ಕುಟುಂಬ ಸಮೇತ ಹೋಗಿ ಚಿತ್ರ ವೀಕ್ಷಣೆ ಮಾಡಿ ಜೈ ಡಿ ಬಾಸ್
-
days agoAnand Kumar CReportReally amazing movie D Boss action mind blowing
-
days agoARJUNReportOne word good 3d movie
Show All