ಬಿಗ್ಬಾಸ್ ಮನೆಯಲ್ಲಿ ಮೊದಲ ವಾರ ರಂಪಾಟ ಮಾಡಿದ್ದ ಲಾಯರ್ ಜಗದೀಶ್, ಎರಡನೇ ವಾರ ಲವರ್ ಬಾಯ್ ತರಹ ಕಾಣಿಸಿಕೊಂಡಿದ್ದರು. ಆದರೆ, 15ನೇ ದಿನ ದೊಡ್ಮನೆಯಲ್ಲಿ ಅಲ್ಲೋಲ-ಕಲ್ಲೋಲ ಸೃಷ್ಟಿಯಾಗಿತ್ತು. ಬಿಗ್ಬಾಸ್ ಕಾರ್ಯಕ್ರಮದ ಬಗ್ಗೆ ಬಿಪ್ ಪದಗಳನನ್ನು ಬಳಿಸಿದ್ದ ಜಗದೀಶ್, ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದರು. ಇದೀಗ ಲಾಯರ್ ಜಗದೀಶ್ ಹಾಗೂ ರಂಜಿತ್ ದೊಡ್ಮನೆಯಿಂದ ಹೊರಬಂದಿದ್ದಾರೆ ಎನ್ನಲಾಗಿದ್ದು, ಅದಕ್ಕೆ ಕಾರಣ ಇಲ್ಲಿದೆ.