ಅರ್ಜುನ್ ರಮೇಶ್ ಜೀವನಚರಿತ್ರೆ
ಅರ್ಜುನ್ ರಮೇಶ್ ಕನ್ನಡ ಚಿತ್ರರಂಗ, ಕಿರುತೆರೆಯಲ್ಲಿ ಸಕ್ರಿಯವಾಗಿರುವ ಉದಯೋನ್ಮುಖ ನಟ. ಹಾಗೇ ರಾಜಕಾರಣದಲ್ಲಿಯೂ ಸಕ್ರಿಯವಾಗಿರುವ ಇವರು ಟಿ. ನರಸೀಪುರ ಪುರಸಭೆಯ ಸದಸ್ಯರಾಗಿದ್ದಾರೆ. ಇವರ ತಂದೆ ವಿಧಾನ ಪರಿಷತ್ ಸದಸ್ಯರಾಗಿದ್ದರು.
ಇವರು ಮಹಾಕಾಳಿ ಮತ್ತು ಶನಿ, ಸೀರಿಯಲ್ ಗಳಲ್ಲಿ ಮಾಡಿದ ಶಿವನ ಪಾತ್ರ ಇವರನ್ನು ಸಾಕಷ್ಟು ಬದಲಾಯಸಿತು. ರಾಜಕೀಯ ಮತ್ತು ನಟನೆ ಎರಡರಲ್ಲೂ ಉನ್ನತ ಕನಸ್ಸುಗಳನ್ನು ಕಟ್ಟಿಕೊಂಡಿದ್ದಾರೆ. ಇವರಿಗೆ ಮಿಲನಾ ಮತ್ತು ರಮಿಕಾ ಎಂಬ ಇಬ್ಬರು ಪತ್ನಿಯರಿದ್ದಾರೆ. ಹಾಗೇ ಅರ್ಜುನ್ ಎರಡು ಅರ್ಜುನ್ ಎರಡು ಹೆಣ್ಣು ಮಕ್ಕಳ ಮುದ್ದಿನ ತಂದೆ.
ಕಿಚ್ಚ ಸುದೀಪ್ ನಿರೂಪಣೆಯ, ವೂಟ್ ನಲ್ಲಿ ಪ್ರಸಾರವಾಗುವ ಮೊದಲ ಓಟಿಟಿ ಬಿಗ್ ಬಾಸ್ ನಲ್ಲಿ ಸ್ಫರ್ದಿಯಾಗಿ ಭಾಗವಹಿಸಿದ್ದರು.