Celeb News
-
ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ 'ಪದ್ಮಾವತಿ' ಸಿನಿಮಾ ಬಿಡುಗಡೆಯಾದರೇ ನಟಿ ದೀಪಿಕಾ ಪಡುಕೋಣೆ ಮೂಗು ಕತ್ತರಿಸುತ್ತೇವೆ ಎಂದು ರಜಪೂತ ಕರಣಿ ಸೇನೆ ಕಾರ್ಯಕರ್ತರು ಬೆದರಿಕೆಯೊಡ್ಡಿದ್ದಾರೆ. 'ರಜಪೂತರು ಮಹಿಳೆಯರ ಮೇಲೆ ಕೈ ಮಾಡಲ್ಲ, ಆದರೆ ಅಗತ್ಯ ಬಿದ್ದರೆ ಮಾಡಬೇಕಾಗುತ್ತದೆ, ಲಕ್ಷ್ಮಣ ಶೂರ್ಪನಖಿಗೆ ಮಾಡಿದಂತೆ ದೀಪಿಕಾಗೆ ಮಾಡಬೇಕಾಗುತ್ತದೆ' ಎಂದು ರಜಪೂತ ಕರಣಿ ಸೇನೆ..
ಸಂಬಂಧಿತ ಸುದ್ದಿ