ಮುಂಗಾರು ಮಳೆ (2006)(U)
Release date
29 Dec 2006
genre
ಮುಂಗಾರು ಮಳೆ ಕಥೆ
ಯೋಗರಾಜ್ ಭಟ್ ನಿರ್ದೇಶನದಲ್ಲಿ ಮೂಡಿಬಂದ ಮುಂಗಾರು ಮಳೆ ಚಿತ್ರದಲ್ಲಿ ಗಣೇಶ್ ಹುಡುಗಿಯ ತಂದೆಯ ಮಾತಿಗಾಗಿ ತನ್ನ ಪ್ರೀತಿಯನ್ನು ತ್ಯಾಗ ಮಾಡುವ ಯುವಕನಾಗಿ ಕಾಣಿಸಿಕೊಂಡಿದ್ದರು. ಪ್ರೀತಿ ಮಧುರ , ತ್ಯಾಗ ಅಮರ ಎಂಬ ಅಂತಿಮ ಸಂದೇಶದೊಂದಿಗೆ ಚಿತ್ರ ಅಂತ್ಯವಾಯಿತು.
**Note:Hey! Would you like to share the story of the movie ಮುಂಗಾರು ಮಳೆ with us? Please send it to us ([email protected]).
ಸಂಬಂಧಿತ ಸುದ್ದಿ