twitter

    ಪಿಂಗಾರ ಕಥೆ

    ಖ್ಯಾತ ಕಿರುತೆರೆ ನಿರ್ದೇಶಕ ಪ್ರೀತಮ್ ಆರ್ ಶೆಟ್ಟಿ  ನಿರ್ದೇಶನದ ಮೊದಲ ಚಿತ್ರ  ಪಿಂಗಾರ. ತುಳು ಭಾಷೆಯಲ್ಲಿ ಮೂಡಿ ಬಂದಿರುವ ಈ ಚಿತ್ರದಲ್ಲಿ ನೀಮಾ ರೇ, ಶರಣ್ ಶೆಟ್ಟಿ, ಗುರುಪ್ರಸಾದ್ ಹೆಗಡೆ ಮತ್ತು  ಉಷಾ ಭಂಡಾರಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಅವಿನಾಶ್ ಯು ಶೆಟ್ಟಿ ಮತ್ತು ಡಿ.ಎಂ.ಮಂಜುನಾಥ್ ರೆಡ್ಡಿ  ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.ಚಿತ್ರಕ್ಕೆ  ವಿ ಪವನ್ ಕುಮಾರ್ ಛಾಯಾಗ್ರಹಣ ಮತ್ತು ಮೋಹನ್ ಸಂಗೀತವಿದೆ. 2020 ರ ಬೆಂಗಳೂರು ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ಕನ್ನಡ ಚಲನಚಿತ್ರಗಳ ವಿಭಾಗದಲ್ಲಿ ಈ ಚಿತ್ರ ಪ್ರದರ್ಶನಗೊಂಡಿತು. 

    ತುಳುನಾಡಿನಲ್ಲಿ ಭೂತಾರಾಧನೆ ಸಾಮಾನ್ಯ. ಮನುಷ್ಯರ ಮೈಮೇಲೆ ದೈವ ಬಂದು ಭವಿಷ್ಯ ಹೇಳುವುದು  ಒಂದು ಸಂಪ್ರದಾಯ. ತಾನ್ಯಾ ಎಂಬ ದಲಿತ ಯುವತಿಯ ಮೈಮೇಲೆ ದೈವ ಬಂದು ಕಾರ್ಣಿಕ ಹೇಳಿದಾಗ ಮೂರು ಉಚ್ಚ ಜಾತಿಯ ವ್ಯಕ್ತಿಗಳು ಪಾಪ ಪ್ರಜ್ಞೆ ಹೊಂದುತ್ತಾರೆ.
    **Note:Hey! Would you like to share the story of the movie ಪಿಂಗಾರ with us? Please send it to us ([email protected]).
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X