twitter

    ಸ್ನೇಹರ್ಷಿ ಕಥೆ

    ಸ್ನೇಹರ್ಷಿ ಚಿತ್ರವನ್ನು ಕಿರಣ್ ನಾರಾಯಣ್ ನಿರ್ದೇಶಿಸಿ, ನಾಯಕ ನಟನಾಗಿ ಅಭಿನಯಿಸಿದ್ದಾರೆ. ಸಂಜನಾ ಬರ್ಲಿ ಈ ಸಿನಿಮಾದ ನಾಯಕಿ. ಉಳಿದಂತೆ ಸುಧಾ ಬೆಳವಾಡಿ, ರಂಗನಾಥ್ ಸಂಪತ್ ಮುಂತಾಧವರು ಫೋಷಕ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ ನಾಗತಿಹಳ್ಳಿ ಪ್ರತಿಭಾ ಚಿತ್ರಕ್ಕೆ ಬಂಡವಾಳ ಹೂಡಿದದು, ಆಕಾಶ್ ಅಯ್ಯಪ್ಪ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ರವಿ ಕಿಶೋರ್ ಛಾಯಾಗ್ರಹಣ ಮತ್ತು ಶ್ರೀಕಾಂತ್ ಸಂಕಲನ ಚಿತ್ರಕ್ಕಿದೆ. 


    ಕಥೆ: ಈ ಚಿತ್ರದಲ್ಲಿ ಗೆಳತನವೇ ಮುಖ್ಯವಾಗಿದ್ದರೂ, ಸಾಮಾಜಿಕ ಕಳಕಳಿಯಿದೆ. ಮಹಾನಗರಗಳಲ್ಲಿ ಪ್ರತಿದಿನ ಜನರು ಎದುರಿಸುವ ಸಮಸ್ಯೆಯೇನು? ಅವರ ಬದುಕು ಹೇಗೆ? ಎನ್ನುವುದರ ಮೇಲೆ ಸ್ನೇಹರ್ಷಿ ಬೆಳಕು ಚೆಲ್ಲುತ್ತದೆ. 
    **Note:Hey! Would you like to share the story of the movie ಸ್ನೇಹರ್ಷಿ with us? Please send it to us ([email protected]).
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X