ಆದರ್ಶ ಗೌಡ
Born on
ಆದರ್ಶ ಗೌಡ ಜೀವನಚರಿತ್ರೆ
ಆದರ್ಶ ಗೌಡ ಕನ್ನಡ ಚಿತ್ರರಂಗದ ಉದಯೋನ್ಮುಖ ಯುವನಟ.ಬೆಂಗಳೂರಿನಲ್ಲಿ ನೆಲೆಸಿರುವ ಇವರು ಶ್ರದ್ಧಾ ವಿಕಾಸ್ ಕಾಲೇಜಿನಲ್ಲಿ `ಹೈವೇ ಡಿಸೈನ್'ನಲ್ಲಿ ಎಂ.ಟೆಕ್ ಪದವಿ ಪಡೆದಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಯಾಗಿರುವ ಇವರು ತಮ್ಮ ಮೆಚ್ಚಿನ ನಟನ ಒಂದು ಚಿಕ್ಕ ಚಾಕ್ ಪೀಸ್ ಪ್ರತಿಮೆಯನ್ನು ಮಾಡಿ ದರ್ಶನ್ರಿಗೆ ಉಡುಗೊರೆಯಾಗಿ ನೀಡಿದ್ದಾರೆ. 2018 ರಲ್ಲಿ ತೆರೆಕಂಡ ಗಾಂಚಲಿ ಚಿತ್ರದಿಂದ ಕನ್ನಡ ಚಿತ್ರರಂಗಕ್ಕೆ ನಾಯಕನಟನಾಗಿ ಪಾದಾರ್ಪಣೆ ಮಾಡಿದರು.