Celeb News
-
ಇಂದು ವಿಶ್ವ ಮಾತೃದಿನ. ಖ್ಯಾತ ನಿರ್ದೇಶಕ ದಿನೇಶ್ ಬಾಬು ಅವರು ತಮ್ಮ ಅಪರೂಪದ ಅನಿಸಿಕೆಗಳನ್ನು ಇಲ್ಲಿ ಅನಾವರಣಗೊಳಿಸಿದ್ದಾರೆ. ವಿಷ್ಣುವರ್ಧನ್ ಅವರು ನಾಯಕರಾಗಿದ್ದಂಥ 'ಲಾಲಿ' ಚಿತ್ರದಲ್ಲಿ ತಂದೆಯ ಪ್ರೀತಿ ಬಗ್ಗೆ ಸುಂದರವಾಗಿ ಹೇಳಿದವರು ದಿನೇಶ್ ಬಾಬು. ಅವರ ನಿರ್ದೇಶನದ ಚಿತ್ರ ಮತ್ತು 'ಅಭಿ', 'ಚಿತ್ರ' ಮೊದಲಾದ ಸಿನಿಮಾಗಳಲ್ಲಿ ತಾಯಿಯ ಪ್ರೀತಿಯ ಬಗ್ಗೆಯೂ ಮನಮುಟ್ಟುವ..
-
'ಸುಪ್ರಭಾತ', 'ಅಮೃತವರ್ಷಿಣಿ', 'ಲಾಲಿ', 'ನಿಶ್ಯಬ್ಧ', 'ಹಾಲಿವುಡ್' ನಂತಹ ವಿಭಿನ್ನ ಕಥಾಹಂದರದ ಸಿನಿಮಾಗಳನ್ನ ನಿರ್ದೇಶಿಸಿರುವ ದಿನೇಶ್ ಬಾಬು ಇದೀಗ 'ಪ್ರಿಯಾಂಕ' ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಪ್ರಿಯಾಂಕಾ ಉಪೇಂದ್ರ ಇಲ್ಲಿ 'ಪ್ರಿಯಾಂಕ' ಆಗಿ ಚಿತ್ರದ ಮುಖ್ಯ ಭೂಮಿಕೆಯಲ್ಲಿದ್ದಾರೆ. ಮಹಿಳಾ ಪ್ರಧಾನ ಚಿತ್ರವಾಗಿರುವ 'ಪ್ರಿಯಾಂಕ' ಚಿತ್ರಕಥೆ ನೈಜ..
-
ಪ್ರಿಯಾಂಕಾ ಲವ್ನಲ್ಲಿದ್ದಾರೆ. ಹೌದು ಪ್ರಿಯಾಂಕಾ ಈಗ ಫ್ಯಾಮಿಲಿ ಬಿಟ್ಟು ಬೇರೊಂದು ಲವ್ನಲ್ಲಿದ್ದಾರೆ. ಈ ಲವ್ಗೆ ಕಾರಣ ಮತ್ತಾರೂ ಅಲ್ಲ ದಿನೇಶ್ ಬಾಬು! ಇದು ರಿಯಲ್ ಕಥೆಯಲ್ಲ ಸ್ವಾಮೀ, ರೀಲ್ ಕಥೆ. ದಿನೇಶ್ ಬಾಬು ಹೆಣೆದಿರುವ ತ್ರಿಕೋನ ಪ್ರೇಮಕಥೆ. ಗಂಡ ಇದ್ರೂ ಮತ್ತೊಬ್ಬ ಹುಡುಗನ ಅತಿಯಾದ ಪ್ರೀತಿಗೆ ಮರುಳಾಗೋ ಪ್ರಿಯಾಂಕಾ ಸಂಕಟದಲ್ಲಿ ಸಿಕ್ಕಿ ಹಾಕಿಕೊಂಡಿರೋ ಕಥೆ ಇದು.
ಸಂಬಂಧಿತ ಸುದ್ದಿ