twitter

    ಎಚ್ಎಸ್ ವೆಂಕಟೇಶಮೂರ್ತಿ ಜೀವನಚರಿತ್ರೆ

    ಹೆಚ್.ಎಸ್ ವೆಂಕಟೇಶ್ ಮೂರ್ತಿ ಅವರು ಜನಿಸಿದ್ದು ದಾವಣಗೆರೆಯ ಒಂದು ಪುಟ್ಟ ಹಳ್ಳಿಯಲ್ಲಿ. ಇವರ ಬಾಲ್ಯ ವಿದ್ಯಾ ಬ್ಯಾಸವೆಲ್ಲ ಮುಗಿಸಿದ್ದು ಹಳ್ಳಿಯಲ್ಲೇ.

    ಉನ್ನತ್ತ ಶಿಕ್ಷಣವನ್ನು ಪಡೆಯಲು ಇವರು ಬೆಂಗಳೂರಿನಲ್ಲಿ ಬಂದು ನೆಲೆಸುತ್ತಾರೆ. ಇವರು ಅತ್ಯುತ್ತಮ್ಮ ಬರಹಗಾರರಾಗಿ ಕರ್ನಾಟಕದಲ್ಲಿ ಗುರುತಿಸಿಕೊಂಡಿದ್ದಾರೆ.

    ಅತ್ಯುತ್ತಮ್ಮ ಕತೆ, ಹಾಡು, ಕವನ, ಕಾದಂಬರಿ ಬರೆಯುವಲ್ಲಿ ತುಂಬಾ ಹೆಸುರು ಪಡೆದಿದ್ದರೆ. ಇವರು ರಚಿಸಿದ ಕನ್ನಡದಲ್ಲಿ ಕಥನ ಕವನಗಳು ಪುಸ್ತಕಕ್ಕೆ ಡಾಕ್ಟರೇಟ್ ಪದವಿಯನ್ನು ಪಡೆಯುತ್ತಾರೆ.

    ಅನೇಕ ಪುಸ್ತಕಗಳನ್ನು ಇವರು ರಚಿಸಿ ಅತ್ಯುತ್ತಮ್ಮ ಕಥಾ ಬರಹಗಾರರಾಗಿ ಕನ್ನಡದಲ್ಲಿ ಹೊರ ಹೊಮ್ಮಿದ್ದಾರೆ.ಕನ್ನಡದಲ್ಲಿ ಇವರು ಅನೇಕ ಕತೆ ಕವನಗಳನ್ನು ರಚಿಸಿ ಒಂದು ಬಗೆಯ ಚಪ್ಪನ್ನು ಮೂಡಿಸಿದ್ದಾರೆ ವೆಂಕಟೇಶ್ ಮೂರ್ತಿ.
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X