ಜನಾರ್ಧನ್ ಚಿಕ್ಕಣ್ಣ
Born on
ಜನಾರ್ಧನ್ ಚಿಕ್ಕಣ್ಣ ಜೀವನಚರಿತ್ರೆ
ಜನಾರ್ಧನ್ ಚಿಕ್ಕಣ್ಣ ಕನ್ನಡ ಚಿತ್ರರಂಗದ ಪ್ರಮುಖ ನಿರ್ದೇಶಕರ. 2018ರಲ್ಲಿ ತೆರೆಕಂಡ `ಗುಳ್ಟು' ಇವರ ಮೊದಲ ಸಿನಿಮಾ. ನಂತರ ಸಾರ್ವಜನಿಕರಿಗೆ ಸುವರ್ಣಾವಕಾಶ, ಅಜ್ಞಾತವಾಸಿ ಚಿತ್ರಗಳನ್ನು ನಿರ್ದೇಶಿಸಿದರು. ಸದ್ಯ ಪೌಡರ್ ಸಿನಿಮಾವನ್ಮು ನಿರ್ದೇಶಿಸುತ್ತಿದ್ದಾರೆ.