ಜಯಶ್ರೀ ರಾಮಯ್ಯ
Born on
ಜಯಶ್ರೀ ರಾಮಯ್ಯ ಜೀವನಚರಿತ್ರೆ
ಜಯಶ್ರೀ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ. ಇವರು ಕಿಚ್ಚ ಸುದೀಪ್ ನಿರೂಪಣೆಯ ಕನ್ನಡ ಬಿಗಬಾಸ್ ಸೀಸನ್ ನಲ್ಲಿ ಭಾಗವಹಿಸಿದ್ದರು. ಕನ್ನಡ ಗೊತ್ತಿಲ್ಲ, ಉಪ್ಪು ಹುಳಿ ಖಾರ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. 2020, ಜುಲೈ ನಲ್ಲಿ ಲಾಕ್ ಡೌನ್ ಕಾರಣ ಖಿನ್ನತೆಗೆ ಒಳಗಾಗಿದ್ದ ಜಯಶ್ರೀ ಫೇಸ್ ಬುಕ್ ಪೋಸ್ಟ್ ಒಂದರ ಮೂಲಕ ತಮ್ಮ ಖಿನ್ನತೆಯನ್ನು ಹೊರ ಹಾಕಿದ್ದರು.
ಜನೇವರಿ 24, 2021 ರಂದು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರು.
ಸಂಬಂಧಿತ ಸುದ್ದಿ