twitter
    Celebs»K P Srikanth»Biography

    ಕೆ ಪಿ ಶ್ರೀಕಾಂತ್ ಜೀವನಚರಿತ್ರೆ

    ಕೆ.ಪಿ.ಶ್ರೀಕಾಂತ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯಾಗಿರುವ ಪ್ರಮುಖ ನಿರ್ಮಾಪಕರು. 2010 ರಲ್ಲಿ ತೆರೆಕಂಡ ಶಿವರಾಜಕುಮಾರ್ ಅಭಿನಯದ ಮೈಲಾರಿ ಚಿತ್ರದಿಂದ ನಿರ್ಮಾಪಕರಾಗಿ ಕನ್ನಡ ಚಿತ್ರರಂಗದಲ್ಲಿ ಬೆಳಕಿಗೆ ಬಂದರು. 2012 ರಲ್ಲಿ ಶಿವರಾಜಕುಮಾರ್ ಅಭಿನಯದ `ಶಿವ, ಮತ್ತು 2018 ರಲ್ಲಿ `ಟಗರು' ಚಿತ್ರವನ್ನು ನಿರ್ಮಿಸಿದ್ದಾರೆ. 2013 ರಲ್ಲಿ ಉಪೇಂದ್ರಅಭಿನಯದ `ಟೋಪಿವಾಲ' ಚಿತ್ರದಲ್ಲಿ ನಟಿಸಿದ್ದಾರೆ. 
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X