ರತ್ನಜ ಜೀವನಚರಿತ್ರೆ
ರತ್ನಜ ಕನ್ನಡದ ಪ್ರತಿಭಾನ್ವಿತ ನಿರ್ದೇಶಕ. ಮೆಕಾನಿಕಲ್ ಇಂಜಿನಿಯರಿಂಗ್ ನಲ್ಲಿ ಪದವಿ ಪಡೆದ ಇವರು 2005 ರಲ್ಲಿ ತರೆಕಂಡ ನೆನಪಿರಲಿ ಚಿತ್ರದಿಂದ ನಿರ್ದೇಶಕರಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿದರು. ಕನ್ನಡದ ಖ್ಯಾತ ನಿರ್ದೇಶಕರಾದ ರಾಜೇಂದ್ರಸಿಂಗ್ ಬಾಬು ಮತ್ತು ದಿನೇಶ್ ಬಾಬರವರ ಗರಡಿಯಲ್ಲಿ ಪಳಗಿದ ಇವರು `ಹೊಂಗನಸು',`ಪ್ರೇಮಿಸಂ',`ಪ್ರೀತಿಯಲ್ಲಿ ಸಹಜ' ಚಿತ್ರಗಳನ್ನು ನಿರ್ದೇಶಿಸಿದ್ದಾರೆ.