ಸುರೇಂದ್ರ ಬಂಟ್ವಾಳ್
Born on ಬಂಟ್ವಾಳ್
ಸುರೇಂದ್ರ ಬಂಟ್ವಾಳ್ ಜೀವನಚರಿತ್ರೆ
ಸುರೇಂದ್ರ ಬಂಟ್ವಾಳ್ ತುಳು ಮತ್ತು ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದ ನಟ. ರೌಡಿ ಶೀಟರ್ ಆಗಿದ್ದ ಇವರು ನಂತರ ತುಳು ಚಿತ್ರರಂಗದಲ್ಲಿ ತೊಡಗಿಸಿಕೊಂಡರು. ಚಾಲಿ ಪೋಲಿಲು ಮತ್ತು ಸವರ್ಣದೀರ್ಘ ಸಂಧಿ ಚಿತ್ರಗಳಲ್ಲಿ ನಟಿಸಿದ್ದಾರೆ.
ಮಂಗಳೂರಿನಲ್ಲಿ ಫೈನಾನ್ಸ್ ಮಾಡಿಕೊಂಡಿದ್ದ ಸುರೇಂದ್ರ ರವರು ಬಿಜೆಪಿ ಕಾರ್ಯಕರ್ತರ ಮೇಲೆ ತಲವಾರ್ ಬೀಸಿ ಬಂಧನಕ್ಕೊಳಗಾಗಿದ್ದರು. 2020 ಆಕ್ಟೋಬರ್ 20 ರ ತಡರಾತ್ರಿ ಇವರ ಮನೆಗೆ ನುಗ್ಗಿದ ದುಷ್ಕರ್ಮಿಗಳಿಂದ ಕೊಲೆಗೀಡರಾದರು.