twitter

    ಬ್ರಹ್ಮಚಾರಿ ಕಥೆ

    ಸತೀಶ್ ನೀನಾಸಂ ನಾಯಕನಾಗಿ ನಟಿಸುತ್ತಿರುವ `ಬ್ರಹ್ಮಚಾರಿ' ಚಿತ್ರವನ್ನು ಬಾಂಬೆ ಮಿಠಾಯಿ ಖ್ಯಾತಿ ನಿರ್ದೇಶಕ ಚಂದ್ರ ಮೋಹನ್ ನಿರ್ದೇಶಿಸಿದ್ದಾರೆ. ಚಿತ್ರಕ್ಕೆ ಉದಯ ಮೆಹತಾ ಬಂಡವಾಳ ಹೂಡಲಿದ್ದಾರೆ. ಸತೀಶ್ ಮತ್ತು ಉದಯ ಮೆಹತಾ ಕಾಂಬಿನೇಶನ್ ನಲ್ಲಿ ಈ ಹಿಂದೆ `ಲವ್ ಇನ್ ಮಂಡ್ಯ' ಚಿತ್ರ ತೆರೆಗೆ ಬಂದಿತ್ತು.

    ಚಿತ್ರ ಬ್ರಹ್ಮಚಾರಿ 100% ವರ್ಜಿನ್ ಎಂಬ ಟ್ಯಾಗಲೈನ್ ಹೊಂದಿದೆ. ಚಿತ್ರಕ್ಕೆ ಧರ್ಮ ವಿಶ್ ಸಂಗೀತ ನೀಡುತ್ತಲಿದ್ದು ಎಪ್ರಿಲ್ 14, 2019 ರಾಮನವಮಿಯಂದು ಚಿತ್ರದ ಮುಹೂರ್ತ ನೇರವೇರಿತು.ಚಿತ್ರದಲ್ಲಿ ಆದಿತಿ ಗ್ರಂಥಪಾಲಕಿ ಪಾತ್ರ ಮಾಡಿದ್ದಾರೆ.ಚಿತ್ರದ ಟ್ರೇಲರ್ 2019 ನವೆಂಬರ್ 4 ರಂದು ಬಿಡುಗಡೆಯಾಯಿತು.ವೈವಾಹಿಕ ಜೀವನದಲ್ಲಿ ಪುರುಷನ ನಿಮಿರು ದೌರ್ಬಲ್ಯದ ಸುತ್ತ ಕಥೆ ಸುತ್ತುತ್ತದೆ.
    **Note:Hey! Would you like to share the story of the movie ಬ್ರಹ್ಮಚಾರಿ with us? Please send it to us ([email protected]).
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X