twitter

    ಹುಟ್ಟು ಹಬ್ಬದ ಶುಭಾಶಯಗಳು ಕಥೆ

    ನಾಗರಾಜ್ ಬೇತೂರು ನಿರ್ದೇಶನದಲ್ಲಿ ಮೂಡಿ ಬಂದಿರುವ ಹುಟ್ಟು ಹಬ್ಬದ ಶುಭಾಶಯಗಳು ಚಿತ್ರದಲ್ಲಿ ದಿಗಂತ್ ಮಂಚಾಲೆ ಮತ್ತು ಕವಿತಾ ಗೌಡ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಟಿ.ಆರ್.ಚಂದ್ರಶೇಖರ್ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ.

    ಕಥೆ
    ಕಾಲೇಜು ಸ್ನೇಹಿತರೆಲ್ಲ ಗೆಳೆಯನ ಹುಟ್ಟುಹಬ್ಬಕ್ಕೆ ಅಂತ ಸಾಕಷ್ಟು ವರ್ಷಗಳ ಬಳಿಕ ಆ ರೆಸಾರ್ಟ್‌ನಲ್ಲಿ ಒಂದಾಗಿರುತ್ತಾರೆ. ಕುಡಿದು ಕುಪ್ಪಳಿಸುತ್ತಾ ಎಂಜಾಯ್ ಮಾಡುವ ಸಂದರ್ಭದಲ್ಲಿ ಚಿತ್ರದ ನಾಯಕ ಅಂದ್ರೆ ದಿಗಂತ್ ಹುಟ್ಟುಹಬ್ಬ ಆಚರಿಸಿಕೊಳ್ಳಬೇಕಿದ್ದ ಸ್ನೇಹಿತ ಅವಿನಾಶ್‌ನನ್ನೆ ಕೊಲೆ ಮಾಡುತ್ತಾರೆ.

    ದಿಗಂತ್ ಈ ಕೊಲೆಯನ್ನು ಯಾಕೆ ಮಾಡಿದರು. ಆ ಕೊಲೆಯಿಂದ ತಪ್ಪಿಸಿಕೊಳ್ಳಲು ದಿಗಂತ್ ಏನೆಲ್ಲ ಮಾಸ್ಟರ್ ಮೈಂಡ್ ಯೂಸ್ ಮಾಡ್ತಾರೆ? ಯಾರು ದಿಗಂತ್‌ಗೆ ಸಹಾಯ ಮಾಡುತ್ತಾರೆ? ಕೊನೆಗೂ ದಿಗಂತ್ ಇದರಿಂದ ಪಾರಾಗುತ್ತಾರಾ ಅನ್ನೋದೆ ಚಿತ್ರದ ಸಾರಾಂಶ.
    **Note:Hey! Would you like to share the story of the movie ಹುಟ್ಟು ಹಬ್ಬದ ಶುಭಾಶಯಗಳು with us? Please send it to us ([email protected]).
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X