twitter

    ಒನ್ ವೇ ಕಥೆ

    `ಒಳಿತು ಮಾಡು ಮನಸು' ಹಾಡಿನ ರಚನಕಾರ  ನಮ್ ಋಷಿ ನಿರ್ದೇಶನದ  `ಒನ್ ವೇ'  ಚಿತ್ರದಲ್ಲಿ ಕಿರಣರಾಜ್, ರಾಜೇಶ್, ಶಿಲ್ಪಾ ಮುಂತಾದವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ರಜನಿಕಾಂತ್ ಸ್ನೇಹಿತ ರಾಜ್ ಬಹದ್ದೂರ್ ಈ ಚಿತ್ರದಲ್ಲಿ ಒಂದು ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಎಸ್ ಪ್ರದೀಪ್ ವರ್ಮಾ ಸಂಗೀತ ನೀಡಿದ್ದಾರೆ.

    ನಿಜಘಟನೆ ಆಧಾರಿತ ಈ ಚಿತ್ರ ಸಾಮೂಹಿಕ ಹಿಂಸೆಯ ಕಥಾವಸ್ತುವನ್ನು ಹೊಂದಿದೆ.

    **Note:Hey! Would you like to share the story of the movie ಒನ್ ವೇ with us? Please send it to us ([email protected]).
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X