twitter

    ಒಪ್ಪಂದ ಕಥೆ

    ಎಸ್.ಎಸ್. ಸಮೀರ್ ನಿರ್ದೇಶನದಲ್ಲಿ ಮೂಡಿಬಂದಿರುವ `ಒಪ್ಪಂದ' ಚಿತ್ರದಲ್ಲಿ ಅರ್ಜುನ್ ಸರ್ಜಾ ಮತ್ತು ರಾಧಿಕಾ ಕುಮಾರಸ್ವಾಮಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಅಮೀರ್ ಲಾಲ್ ಸಂಗೀತ ನೀಡಿದ್ದಾರೆ.

    ಕಥೆ: ಸಂಜಯ್ ರಾಮಸ್ವಾಮಿ (ಅರ್ಜುನ್ ಸರ್ಜಾ) ಒಬ್ಬ ಪ್ರತಿಷ್ಠಿತ ಉದ್ಯಮಿ. ಹಲವು ಕಂಪನಿಗಳ ಒಡೆಯನಾಗಿರುವ ಇವರ ಕಂಪನಿಯಲ್ಲಿ ಕೆಲಸ ಮಾಡುವ ಅಂಜಲಿ ( ರಾಧಿಕಾ ಕುಮಾರಸ್ವಾಮಿ) ಮತ್ತು ಚಕ್ರಿ (ಜೆ.ಸಿ.ಚಕ್ರವರ್ತಿ) ಪರಸ್ಪರ ಪ್ರೀತಿಸುತ್ತಿರುತ್ತಾರೆ, ಸಂಜಯ್ ರಾಮಸ್ವಾಮಿ ಬ್ಯುಸಿನೆಸ್ ಟ್ರಿಪ್ ಗಾಗಿ ಬ್ಯಾಂಕಾಕ್ ಗೆ ಹೊರಟಾಗ ತನ್ನನ್ನು ಮದುವೆಯಾಗೆಂದು ಅಂಜಲಿಗೆ ಕೇಳಿದಾಗ, ಅಂಜಲಿ ಒಪ್ಪುತ್ತಾಳೆ. ಅಂಜಲಿ ಒಪ್ಪಲು ಕಾರಣವೇನು, ಚಕ್ರಿ ಮುಂದೇನು ಮಾಡುತ್ತಾನೆ ಎಂಬುದು ಚಿತ್ರದ ಕಥೆ.


    **Note:Hey! Would you like to share the story of the movie ಒಪ್ಪಂದ with us? Please send it to us ([email protected]).
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X