ಒಪ್ಪಂದ
Release Date :
11 Feb 2022
Audience Review
|
ಎಸ್.ಎಸ್. ಸಮೀರ್ ನಿರ್ದೇಶನದಲ್ಲಿ ಮೂಡಿಬಂದಿರುವ `ಒಪ್ಪಂದ' ಚಿತ್ರದಲ್ಲಿ ಅರ್ಜುನ್ ಸರ್ಜಾ ಮತ್ತು ರಾಧಿಕಾ ಕುಮಾರಸ್ವಾಮಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಅಮೀರ್ ಲಾಲ್ ಸಂಗೀತ ನೀಡಿದ್ದಾರೆ.
ಕಥೆ: ಸಂಜಯ್ ರಾಮಸ್ವಾಮಿ (ಅರ್ಜುನ್ ಸರ್ಜಾ) ಒಬ್ಬ ಪ್ರತಿಷ್ಠಿತ ಉದ್ಯಮಿ. ಹಲವು ಕಂಪನಿಗಳ ಒಡೆಯನಾಗಿರುವ ಇವರ ಕಂಪನಿಯಲ್ಲಿ ಕೆಲಸ ಮಾಡುವ ಅಂಜಲಿ ( ರಾಧಿಕಾ ಕುಮಾರಸ್ವಾಮಿ) ಮತ್ತು ಚಕ್ರಿ (ಜೆ.ಸಿ.ಚಕ್ರವರ್ತಿ) ಪರಸ್ಪರ ಪ್ರೀತಿಸುತ್ತಿರುತ್ತಾರೆ, ಸಂಜಯ್ ರಾಮಸ್ವಾಮಿ ಬ್ಯುಸಿನೆಸ್ ಟ್ರಿಪ್ ಗಾಗಿ ಬ್ಯಾಂಕಾಕ್ ಗೆ ಹೊರಟಾಗ ತನ್ನನ್ನು ಮದುವೆಯಾಗೆಂದು ಅಂಜಲಿಗೆ ಕೇಳಿದಾಗ, ಅಂಜಲಿ ಒಪ್ಪುತ್ತಾಳೆ. ಅಂಜಲಿ ಒಪ್ಪಲು ಕಾರಣವೇನು, ಚಕ್ರಿ ಮುಂದೇನು ಮಾಡುತ್ತಾನೆ ಎಂಬುದು ಚಿತ್ರದ ಕಥೆ.
Read: Complete ಒಪ್ಪಂದ ಕಥೆ
-
ಎಸ್.ಎಸ್.ಸಮೀರ್Director
-
ಸುಭಾಷ್ ಆನಂದ್Music Director
-
ಅಮೀರ್ ಲಾಲ್Cinematogarphy
-
ಡಿ. ಕೆ ಸುರೇಶ್ ಪರ ನಟ ದರ್ಶನ್ ಪ್ರಚಾರ; ಆ 2 ವಿಧಾನಸಭಾ ಕ್ಷೇತ್ರಗಳಲ್ಲಿ ಮತಬೇಟೆ
-
3ನೇ ಬಾರಿ ಜೊತೆಯಾದ್ರು ಶಿವಣ್ಣ- ಜಾಕಿ ಭಾವನಾ; ಯಾವ ಸಿನಿಮಾ ಗೊತ್ತಾ?
-
ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ನಟ ದರ್ಶನ್ ಪ್ರಚಾರ; ಸುಮಲತಾ ಅಂಬರೀಶ್ ಪ್ರತಿಕ್ರಿಯೆ
-
'ಅವತಾರ ಪುರುಷ 2'ದಿಂದ ನಿರ್ಮಾಪಕ ಜೇಬು ತುಂಬಿತೇ? ಪುಷ್ಕರ್ಗೆ ಹಕ್ಕುಗಳಿಂದ ಬಂದ ಹಣವೆಷ್ಟು?
-
ಹರ್ಷಿಕಾ ಪೂಣಚ್ಚ- ಭುವನ್ ಪೊನ್ನಣ್ಣ ಮೇಲೆ ಹಲ್ಲೆ; "ನಮ್ಮ ಬೆಂಗಳೂರಿನಲ್ಲಿ ನಾವು ಎಷ್ಟು ಸುರಕ್ಷಿತ?" ಎಂದ ನಟಿ
-
ಆತ್ಮಗಳ ಜೊತೆ ಮಾತಾಡುತ್ತಾರಾ ನೀತು? ಕನಸುಗಳನ್ನು ಬೆನ್ನತ್ತಿ ಹೊರಟಿದ್ದೇಕೆ?
ನಿಮ್ಮ ಪ್ರತಿಕ್ರಿಯೆ