twitter

    ರಾಜವೀರ ಮದಕರಿನಾಯಕ ಕಥೆ

    ಚಿತ್ರದುರ್ಗದ ಕೊನೆಯ ಪಾಳೆಗಾರನಾದ ಮದಕರಿನಾಯಕನ ಜೀವನಾಧಾರಿತ ಚಿತ್ರ `ಗಂಡುಗಲಿ ಮದಕರಿ ನಾಯಕ'. ಮದಕರಿನಾಯಕನಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟಿಸುತ್ತಿದ್ದಾರೆ. ಈ ಚಿತ್ರವನ್ನು ಎಸ್.ವಿ ರಾಜೇಂದ್ರ ಸಿಂಗ್ ಬಾಬು ನಿರ್ದೇಶಿಸುತ್ತಿದ್ದರೆ, ರಾಕಲೈನ್ ವೆಂಕಟೇಶ ನಿರ್ಮಿಸುತ್ತಿದ್ದಾರೆ.

    ಚಿತ್ರದ ಶೂಟಿಂಗ್ 2 ಡಿಸೆಂಬರ್ 2019 ರಿಂದ ಆರಂಭವಾಗಲಿದೆ. ಚಿತ್ರದ ಹೆಚ್ಚು ಭಾಗವನ್ನು ಚಿತ್ರದುರ್ಗದಲ್ಲಿ ಚಿತ್ರೀಕರಿಸಲಿದ್ದು, ಉಳಿದ ಭಾಗಗಳನ್ನು ಮುಂಬೈ, ಹೈದರಾಬಾದ್ ಮತ್ತು ರಾಜಸ್ಥಾನದಲ್ಲಿ ಚಿತ್ರಿಸಲಾಗುವುದು ಎಂದು ಚಿತ್ರತಂಡ ಹೇಳಿದೆ. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಚಿತ್ರದ ನಂತರ ಮತ್ತೊಂದು ಐತಿಹಾಸಿಕ ಚಿತ್ರದಲ್ಲಿ ದರ್ಶನ್ ನಟಿಸಲಿದ್ದಾರೆ.

     

     

     

    **Note:Hey! Would you like to share the story of the movie ರಾಜವೀರ ಮದಕರಿನಾಯಕ with us? Please send it to us ([email protected]).
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X