twitter
    Celebs»Gururaj Hoskote»Biography

    ಗುರುರಾಜ್ ಹೊಸಕೋಟೆ ಜೀವನಚರಿತ್ರೆ

    ಗುರುರಾಜ ಹೊಸಕೋಟೆ ಕನ್ನಡದ ಪ್ರಸಿದ್ದ ಜಾನಪದ ಸಂಗೀತಗಾರ, ಗೀತರಚನೆಕಾರ ಮತ್ತು ಪೋಷಕ ನಟ. ಇವರು `ಜಾನಪದ ಝೇಂಕಾರ' ಕಾರ್ಯಕ್ರಮದ ಮುಖಾಂತರ ರಾಜ್ಯಾದ್ಯಂತ ಪ್ರವಾಸಮಾಡಿ ಜಾನಪದ ಸಂಗೀತದ ಅಭಿವೃದ್ದಿಗಾಗಿ ಪ್ರಯತ್ನ ಪಟ್ಟಿದ್ದಾರೆ. ಇವರು ಹಾಡಿರುವ `ಕಲಿತ ಹುಡುಗಿ ಕುದರೆ ನಡಿಗೆ' ತುಂಬಾ ಪ್ರಸಿದ್ಧವಾಗಿದೆ.`ನಂದಾದೀಪ',`ಕರ್ಣನ ಸಂಪತ್ತು',`ಶ್ರೀ ತುಲಸಿದೇವಿ ಮಹಾತ್ಮಂ' ಮುಂತಾದ ಚಿತ್ರಗಳಿಗೆ ಸಂಗೀತ ನೀಡಿದ್ದಾರೆ.
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X