ಗುರುರಾಜ್ ಹೊಸಕೋಟೆ
Singer/Actor/Music Director
ಗುರುರಾಜ ಹೊಸಕೋಟೆ ಕನ್ನಡದ ಪ್ರಸಿದ್ದ ಜಾನಪದ ಸಂಗೀತಗಾರ, ಗೀತರಚನೆಕಾರ ಮತ್ತು ಪೋಷಕ ನಟ. ಇವರು `ಜಾನಪದ ಝೇಂಕಾರ' ಕಾರ್ಯಕ್ರಮದ ಮುಖಾಂತರ ರಾಜ್ಯಾದ್ಯಂತ ಪ್ರವಾಸಮಾಡಿ ಜಾನಪದ ಸಂಗೀತದ ಅಭಿವೃದ್ದಿಗಾಗಿ ಪ್ರಯತ್ನ ಪಟ್ಟಿದ್ದಾರೆ. ಇವರು ಹಾಡಿರುವ `ಕಲಿತ ಹುಡುಗಿ ಕುದರೆ ನಡಿಗೆ' ತುಂಬಾ...
ReadMore
Famous For
ಗುರುರಾಜ ಹೊಸಕೋಟೆ ಕನ್ನಡದ ಪ್ರಸಿದ್ದ ಜಾನಪದ ಸಂಗೀತಗಾರ, ಗೀತರಚನೆಕಾರ ಮತ್ತು ಪೋಷಕ ನಟ. ಇವರು `ಜಾನಪದ ಝೇಂಕಾರ' ಕಾರ್ಯಕ್ರಮದ ಮುಖಾಂತರ ರಾಜ್ಯಾದ್ಯಂತ ಪ್ರವಾಸಮಾಡಿ ಜಾನಪದ ಸಂಗೀತದ ಅಭಿವೃದ್ದಿಗಾಗಿ ಪ್ರಯತ್ನ ಪಟ್ಟಿದ್ದಾರೆ. ಇವರು ಹಾಡಿರುವ `ಕಲಿತ ಹುಡುಗಿ ಕುದರೆ ನಡಿಗೆ' ತುಂಬಾ ಪ್ರಸಿದ್ಧವಾಗಿದೆ.`ನಂದಾದೀಪ',`ಕರ್ಣನ ಸಂಪತ್ತು',`ಶ್ರೀ ತುಲಸಿದೇವಿ ಮಹಾತ್ಮಂ' ಮುಂತಾದ ಚಿತ್ರಗಳಿಗೆ ಸಂಗೀತ ನೀಡಿದ್ದಾರೆ.
Read More
-
ಅದ್ಧೂರಿ 'ರಾಮಾಯಣ' ಚಿತ್ರದ ಬಗ್ಗೆ ರಾಕಿಂಗ್ ಸ್ಟಾರ್ ಯಶ್ ಮೊದಲ ಮಾತು
-
ಯಾರನ್ನು ಯಾರು ಕಾಪಿ ಮಾಡುತ್ತಿದ್ದಾರೆ? ವಿಜಯಲಕ್ಷ್ಮಿ ದರ್ಶನ್ ಪೋಸ್ಟ್ ಮರ್ಮವೇನು?
-
"ರಾಘವೇಂದ್ರ ಸ್ವಾಮಿಗಳು ನನ್ನ ತಾತ"; ರಾಯರ ನೆನೆದು ಭಾವುಕರಾಗಿದ್ದೇಕೆ ಬೇಬಿ ಇಂದಿರಾ?
-
'ಕೂಲಿ' ಕನ್ನಡ ಟೀಸರ್ನಲ್ಲಿ ರಜನಿ ಧ್ವನಿ ಇಲ್ಲ; ಕಾಟಚಾರಕ್ಕೆ ರಿಲೀಸ್ ಆಗುತ್ತಾ 171ನೇ ಸಿನಿಮಾ?
-
ಸೂಪರ್ ಸ್ಟಾರ್ ಗಳಿಗೆ ಬೇಕಿಲ್ಲ, ಹೊಸಬರಿಗೆ ಬೆಲೆ ಇಲ್ಲ ; ಕನ್ನಡ ಚಿತ್ರರಂಗದ ಕರುಣಾಜನಕ ಕಥೆ...!
-
ಕನ್ನಡ ಫಿಲ್ಮ್ ಮೇಕರ್ಸ್ಗೆ ಚಿತ್ರಮಂದಿರಗಳು ಬೇಡ್ವಾ? ಓಟಿಟಿ ಸಾಕಾ? ಏನಿದು ಭೀತಿ?
ಗುರುರಾಜ್ ಹೊಸಕೋಟೆ ಕಾಮೆಂಟ್ಸ್