
ಗುರುರಾಜ್ ಹೊಸಕೋಟೆ
Singer/Actor/Music Director
ಗುರುರಾಜ ಹೊಸಕೋಟೆ ಕನ್ನಡದ ಪ್ರಸಿದ್ದ ಜಾನಪದ ಸಂಗೀತಗಾರ, ಗೀತರಚನೆಕಾರ ಮತ್ತು ಪೋಷಕ ನಟ. ಇವರು `ಜಾನಪದ ಝೇಂಕಾರ' ಕಾರ್ಯಕ್ರಮದ ಮುಖಾಂತರ ರಾಜ್ಯಾದ್ಯಂತ ಪ್ರವಾಸಮಾಡಿ ಜಾನಪದ ಸಂಗೀತದ ಅಭಿವೃದ್ದಿಗಾಗಿ ಪ್ರಯತ್ನ ಪಟ್ಟಿದ್ದಾರೆ. ಇವರು ಹಾಡಿರುವ `ಕಲಿತ ಹುಡುಗಿ ಕುದರೆ ನಡಿಗೆ' ತುಂಬಾ...
ReadMore
Famous For
ಗುರುರಾಜ ಹೊಸಕೋಟೆ ಕನ್ನಡದ ಪ್ರಸಿದ್ದ ಜಾನಪದ ಸಂಗೀತಗಾರ, ಗೀತರಚನೆಕಾರ ಮತ್ತು ಪೋಷಕ ನಟ. ಇವರು `ಜಾನಪದ ಝೇಂಕಾರ' ಕಾರ್ಯಕ್ರಮದ ಮುಖಾಂತರ ರಾಜ್ಯಾದ್ಯಂತ ಪ್ರವಾಸಮಾಡಿ ಜಾನಪದ ಸಂಗೀತದ ಅಭಿವೃದ್ದಿಗಾಗಿ ಪ್ರಯತ್ನ ಪಟ್ಟಿದ್ದಾರೆ. ಇವರು ಹಾಡಿರುವ `ಕಲಿತ ಹುಡುಗಿ ಕುದರೆ ನಡಿಗೆ' ತುಂಬಾ ಪ್ರಸಿದ್ಧವಾಗಿದೆ.`ನಂದಾದೀಪ',`ಕರ್ಣನ ಸಂಪತ್ತು',`ಶ್ರೀ ತುಲಸಿದೇವಿ ಮಹಾತ್ಮಂ' ಮುಂತಾದ ಚಿತ್ರಗಳಿಗೆ ಸಂಗೀತ ನೀಡಿದ್ದಾರೆ.
Read More
-
ವಿಷ್ಣುವರ್ಧನ್ಗೆ 'ಕರ್ನಾಟಕ ರತ್ನ' ಫಿಕ್ಸ್; ವೇದಿಕೆ ಮೇಲೆ ಸುಳಿವು ನೀಡಿದ ಸಿಎಂ ಬೊಮ್ಮಾಯಿ!
-
ವಿಷ್ಣು ಸ್ಮಾರಕ ಲೋಕಾರ್ಪಣೆ: ಎರಡು ಕಿಲೋಮೀಟರ್ ಸಾಲು ಸಾಲು ವಾಹನದಲ್ಲಿ ವಿಷ್ಣು ಫ್ಯಾನ್ಸ್ ಜಾಥಾ
-
ಡಾ.ವಿಷ್ಣುವರ್ಧನ್ ಸ್ಮಾರಕ ಲೋಕಾರ್ಪಣೆ: ಕುಟುಂಬ ಬಯಸಿದಂತೆ ನಿರ್ಮಿಸಿದ್ದೇವೆ ಎಂದ ಸಿಎಂ
-
ವಿಷ್ಣು ಅವರನ್ನು ನಮ್ಮ ಕುಟುಂಬ ಪ್ರೀತಿಯಿಂದ ಕಂಡಿದೆ, ಸ್ಮಾರಕ ಆಗಿದ್ದು ಮನಸ್ಸಿಗೆ ಖುಷಿ ತಂದಿದೆ: ಶಿವಣ್ಣ
-
ಸೆಲ್ಫಿ ನೆಪದಲ್ಲಿ ಸಾನಿಯಾ ಅಯ್ಯರ್ ಕೈ ಎಳೆದ ಅಭಿಮಾನಿ! ಸಾರ್ವಜನಿಕರಿಂದ ಧರ್ಮದೇಟು
-
ಹದಿಮೂರು ವರ್ಷದ ಬಳಿಕ ವಿಷ್ಣುವರ್ಧನ್ ಸ್ಮಾರಕ ಉದ್ಘಾಟನೆ! ವಿಶೇಷತೆಗಳೇನು?
ಗುರುರಾಜ್ ಹೊಸಕೋಟೆ ಕಾಮೆಂಟ್ಸ್