ರವಿ ಗರಣಿ ಜೀವನಚರಿತ್ರೆ
ರವಿ ಗರಣಿ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಿರ್ದೇಶಕ ಮತ್ತು ನಿರ್ಮಾಪಕ. ಕಿರಿತೆರೆಯಲ್ಲಿ ಹಲವು ಧಾರಾವಾಹಿಗಳನ್ನು ನಿರ್ಮಿಸಿ ನಿರ್ದೇಶಿಸಿದ್ದಾರೆ.2006 ರಲ್ಲಿ `ಶುಭಂ' ಚಿತ್ರ ನಿರ್ದೇಶಿಸಿದ್ದ ರವಿ ನಂತರ ಮತ್ತೆ ಕಿರುತೆರೆಗೆ ತೆರೆಳಿ ಧಾರಾವಾಹಿಯಲ್ಲಿ ತೊಡಗಿಕೊಂಡಿದ್ದರು.
2014 ರಲ್ಲಿ ಶ್ರೀನಗರ ಕಿಟ್ಟಿ ಅಭಿನಯದ `ನಮಸ್ತೆ ಮೇಡಂ', 2015 ರಲ್ಲಿ ಸಂಚಾರಿ ವಿಜಯ್ ಅಭಿನಯದ `ನಾನು ಅವನಲ್ಲ ಅವಳು' ಚಿತ್ರವನ್ನು ನಿರ್ಮಿಸಿದ್ದಾರೆ.
ರವಿ ಗರಣಿಯವರ ಕೆಲವು ಧಾರಾವಾಹಿಗಳು
ಅರಗಿಣಿ
ಅಮೃತವರ್ಷಿಣಿ
ಪ್ರಿಯದರ್ಶಿನಿ
ಕೃಷ್ಣ ರುಕ್ಮಿಣಿ
ಮೌನರಾಗ
ಅವನು ಮತ್ತು ಶ್ರಾವಣಿ