ಶ್ರೀಧರ್ ಎಂ ಡಿ
ಶ್ರೀಧರ್ ಎಂ ಡಿ ಜೀವನಚರಿತ್ರೆ
ಎಂ ಡಿ ಶ್ರೀಧರ್ ಅವರು ಜನಿಸಿದ್ದು ಬೆಂಗಳೂರಿನಲ್ಲಿ. ಇವರ ಬಾಲ್ಯ ವಿದ್ಯಾಬ್ಯಾಸವೆಲ್ಲ ಮುಗಿಸಿದ್ದು ಬೆಂಗಳೂರಿನಲ್ಲಿ. ಇವರಿಗೆ ಚಿಕ್ಕ ವಯಸ್ಸಿನಲ್ಲಿಯೇ ಕಥೆ ಬರೆಯುವ ಅಭ್ಯಾಸವಿದ್ದುದರಿಂದ ಇಂದು ಕನ್ನಡ ಚಿತ್ರರಂಗದ ಅತ್ಯುತ್ತಮ್ಮ ನಿರ್ದೇಶಕರಾಗಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ.
೨೦೦೨ ರಲ್ಲಿ ಬಿಡುಗಡೆಗೊಂಡ ಫ್ರೆಂಡ್ಸ್ ಚಿತ್ರದ ಮೂಲಕ ಇವರು ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕರಾಗಿ ಹೊರ ಬಂದರು. ನಂತರ ಇವರು ಚೆಲ್ಲಾಟ, ಕೃಷ್ಣ, ಜಾಲಿ ಡೇಸ್, ಪೊರ್ಕಿ, ಸಾಗರ್, ಗಲಾಟೆ, ಬುಲ್ ಬುಲ್, ಅನೇಕ ಚಿತ್ರಗಳನ್ನು ನಿರ್ದೇಶಿಸಿ ಸೈ ಅನಿಸಿಕೊಂಡಿದ್ದಾರೆ.
ಎಂ ಡಿ ಶ್ರೀಧರ್ ಅವರು ಕನ್ನಡ ಚಿತ್ರರಂಗದಲ್ಲಿ ಒಬ್ಬ ಅತ್ಯುನ್ನತ್ತ ನಿರ್ದೇಶಕರಾಗಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ.
೨೦೦೨ ರಲ್ಲಿ ಬಿಡುಗಡೆಗೊಂಡ ಫ್ರೆಂಡ್ಸ್ ಚಿತ್ರದ ಮೂಲಕ ಇವರು ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕರಾಗಿ ಹೊರ ಬಂದರು. ನಂತರ ಇವರು ಚೆಲ್ಲಾಟ, ಕೃಷ್ಣ, ಜಾಲಿ ಡೇಸ್, ಪೊರ್ಕಿ, ಸಾಗರ್, ಗಲಾಟೆ, ಬುಲ್ ಬುಲ್, ಅನೇಕ ಚಿತ್ರಗಳನ್ನು ನಿರ್ದೇಶಿಸಿ ಸೈ ಅನಿಸಿಕೊಂಡಿದ್ದಾರೆ.
ಎಂ ಡಿ ಶ್ರೀಧರ್ ಅವರು ಕನ್ನಡ ಚಿತ್ರರಂಗದಲ್ಲಿ ಒಬ್ಬ ಅತ್ಯುನ್ನತ್ತ ನಿರ್ದೇಶಕರಾಗಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ.
ಸಂಬಂಧಿತ ಸುದ್ದಿ