ಸೈಯದ್ ಅಮಾನ್ ಬಚ್ಚನ್
Born on
ಸೈಯದ್ ಅಮಾನ್ ಬಚ್ಚನ್ ಜೀವನಚರಿತ್ರೆ
ಸಯ್ಯದ್ ಅಮಾನ್ ಬಚ್ಚನ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಿರ್ಮಾಪಕರು ಮತ್ತು ಬರಹಗಾರರು. ಇವರು ಅಗ್ನಿ ಶ್ರೀಧರ್ ಒಡನಾಡಿಗಳು. `ಆ ದಿನಗಳು',`ಸ್ಲಮ್ ಬಾಲ',`ಕಳ್ಳರ ಸಂತೆ',`ತಮಸ್ಸು',`ಎದೆಗಾರಿಕೆ' ಚಿತ್ರಗಳನ್ನು ನಿರ್ಮಿಸಿದ್ದಾರೆ.