twitter
    Celebs»Tushar Ranganath»Biography

    ತುಷಾರ ರಂಗನಾಥ್ ಜೀವನಚರಿತ್ರೆ

    ಸ್ಯಾಂಡಲ್ ವುಡ್ ನಿರ್ದೇಶಕ ತುಷಾರ್ ರಂಗನಾಥ್ ಅವರು ಮಾರ್ಚ್ 31. 1974 ರಲ್ಲಿ ಬೆಂಗಳೂರಿನಲ್ಲಿ ಜನಿಸಿದರು. ಗುಲಾಮ ಚಿತ್ರಕ್ಕೆ ಇವರು ಮೊದಲ ನಿರ್ದೇಶನ ಮಾಡಿದ್ದಾರೆ. ಹಾಗೂ ಖ್ಯಾತ ನಿರ್ದೇಶಕ ಎಸ್. ಎಸ್. ರಾಜ ಮೌಳಿ ಅವರ ಚಿತ್ರಕಥೆಯ ಕಂಠೀರವ ಸಿನಿಮಾಕ್ಕೆ ನಿರ್ದೇಶನ ಮಾಡಿದ್ದಾರೆ.

     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X