ವಿಜಯ ಪ್ರಸಾದ್ ಜೀವನಚರಿತ್ರೆ
ವಿಜಯ ಪ್ರಸಾದ್ ಅವರು ನಟ, ನಿರ್ದೇಶಕ, ನಿರ್ಮಾಪಕ, ಹಾಗು ಲೇಖಕರು. ಇವರು ಸಿಲ್ಲಿ ಲಲ್ಲಿ ಎಂಬ ಕನ್ನಡದ ಪ್ರಸಿದ್ದ ಧಾರವಾಹಿಗೆ ನಿರ್ದೇಶನ ಮಾಡಿ ಜನ ಮನ್ನಣೆಗಳಿಸಿದರು. ಹೀಗೆ ವಿಜಯ ಪ್ರಸಾದ್ ಅವರು ಕನ್ನಡದ ಧಾರವಾಹಿಗಳನ್ನು ನಿರ್ದೇಶನ ಮಾಡುತ್ತ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟು 2012 ರಲ್ಲಿ ಸಿದ್ಲಿಂಗು ಚಿತ್ರಕ್ಕೆ ನಿರ್ದೇಶನ ಮಾಡಿದರು. ಜಗ್ಗೇಶ್ ಅಭಿನಯಿಸಿದ, ನೀರ್ ದೋಸೆ ಎಂಬ ಕಾಮಿಡಿ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.
ಧಾರವಾಯಿಗಳು.
ಸಿಲ್ಲಿ ಲಲ್ಲಿ.
ನಿರ್ದೇಶನ ಸಿನಿಮಾಗಳು.
ಸಿದ್ಲಿಂಗು(2012).
ನೀರ್ ದೋಸೆ.
ಪ್ರಶಸ್ತಿಗಳು.
ಫೀಲ್ಮ್ ಫೇರ್ ಅವಾಡ್F- ಅತ್ಯುತ್ತಮ ನಿರ್ದೇಶನ-೨೦೧೨( ಸಿದ್ಲಿಂಗು).
ಸಂಬಂಧಿತ ಸುದ್ದಿ