For Quick Alerts
For Daily Alerts
Don't Miss!
- News Everest Fish Curry Masala: ಎವರೆಸ್ಟ್ ಫಿಶ್ ಕರಿ ಮಸಾಲೆ ಬ್ಯಾನ್: ಕಾರಣ ಇಲ್ಲಿದೆ
- Lifestyle ನೀವು ಸಹ ಈ ಶರ್ಬತ್ನ ರುಚಿ ಸವಿದಿದ್ದೀರಾ..? ಮರೆಯಾಯ್ತು ಈ ಹಳೆಯ ನೆನಪು
- Automobiles ಕಂಪನಿಗೆ 140ರ ಸಂಭ್ರಮ: ಕೇವಲ 140 ವಿಶೇಷ ಆವೃತ್ತಿಗಳು ನಿರ್ಮಾಣ: ಬುಕಿಂಗ್ ಆರಂಭ
- Sports LSG vs CSK IPL 2024: ಲಕ್ನೋ vs ಚೆನ್ನೈ ಮಹಾಕದನ; ಟಾಸ್ ವರದಿ, ಆಡುವ 11ರ ಬಳಗ
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನನಗೆ ಹೃದಯಾಘಾತ ಆಗಿಲ್ಲ: ಅಂಬರೀಷ್
Gossips
oi-Mahesh Malnad
By Mahesh
|
'ನನಗೇನೂ ಆಗಿಲ್ಲ. ಹಾರ್ಟ್ ಅಟ್ಯಾಕ್ಟ್ ಇಲ್ಲ ಏನೂ ಇಲ್ಲ ನಾನು ಚೆನ್ನ್ನಾಗೇ ಇದ್ದೀನಿ. ಯಾರೋ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ ಅಷ್ಟೇ' ಎಂದು ಕಲಿಯುಗ ಕರ್ಣ ,ಮಳವಳ್ಳಿ ಗಂಡು , ರೆಬೆಲ್ ಸ್ಟಾರ್, ಎಂಎಚ್ ಅಮರನಾಥ್ ಉರುಫ್ ಅಂಬರೀಷ್ ಪ್ರತಿಕ್ರಿಯೆ ನೀಡುವವರೆಗೂ ಅವರ ಅಭಿಮಾನಿಗಳಿಗೆ ಜೀವ ಇರಲಿಲ್ಲ.
ಇಂದು ಮಧ್ಯಾಹ್ನದ ಹೊತ್ತಿಗೆ ಗಾಳಿಸುದ್ದಿ ಎಲ್ಲೆಡೆ ಹರಡಿ, ಖಾಸಗಿ ಸುದ್ದಿ ವಾಹಿನಿಯ ಒಳಹೊಕ್ಕು 'ಅಂಬರೀಷ್ ಗೆ ಹೃದಯಾಘಾತ' ಎಂದು ಒಮ್ಮೆ ಪರದೆ ಮೇಲೆ ಮೂಡಿ ನಂತರ ಇದು ಸುಳ್ಳು ಸುದ್ದಿ , ಅಂಬರೀಷ್ ಅವರು ಚೆನ್ನಾಗಿದ್ದರಂತೆ ಅವರೇ ನಮ್ಮೊಡನೆ ದೂರವಾಣಿ ಮೂಲಕ ಸಂಪರ್ಕಿಸಿ, ತಮ್ಮ ಆರೋಗ್ಯ ಸುಸ್ಥಿತಿಯಲ್ಲಿರುವುದನ್ನು ಖಾತ್ರಿ ಪಡಿಸಿದ್ದಾರೆ ಎಂದು ಒನ್ ಲೈನ್ ನ ಬ್ರೇಕಿಂಗ್ ಸಂದೇಶಗಳು ಬಿತ್ತರಗೊಳ್ಳತೊಡಗಿದವು.
ಗಾಂಧಿನಗರದಲ್ಲಿ ಈ ರೀತಿ ಸುಳ್ಳುಸುದ್ದಿ ಹರಡುವುದು ಹೊಸದೇನಲ್ಲ. ಇತ್ತೀಚೆಗೆ ದುನಿಯಾ ವಿಜಯ್ ಅವರು ಅತ್ಯಹತ್ಯೆ ಮಾಡಿಕೊಂಡಿದ್ದಾರೆ ಎಂದು ಎಸ್ ಎಂಎಸ್ ಎಲ್ಲರಿಗೂ ಹರಡಿ, ಗೊಂದಲ ಉಂಟಾಗಿತ್ತು.
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
Read more about: ಅಂಬರೀಷ್ ಹೃದಯಾಘಾತ ಮಂಡ್ಯ ನಾಯಕ ಕಿರಿಕಿರಿ ಜೆಪಿ ನಗರ ಬೆಂಗಳೂರು actor ambareesh heart attack mandya jp nagar bengaluru
Sunday, April 11, 2010, 18:17 Story first published: Sunday, April 11, 2010, 18:17 [IST]
Other articles published on Apr 11, 2010