For Quick Alerts
For Daily Alerts
Don't Miss!
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- News Siddaramaiah: ಹುಬ್ಬಳ್ಳಿಯ ನೇಹಾ ಹಿರೇಮಠ ನಿವಾಸಕ್ಕೆ ಸಿಎಂ ಭೇಟಿ: ಸಿದ್ದರಾಮಯ್ಯ ಕೊಟ್ಟ ಭರವಸೆ ಏನು?
- Sports IPL 2024: ಹೈದರಾಬಾದ್ ಅಂಗಳದಲ್ಲಿ ಗೆಲ್ಲುವುದೆ ಆರ್ಸಿಬಿ: ಟಾಸ್ ವರದಿ ಹೀಗಿದೆ
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪುಸ್ತಕ ರೂಪದಲ್ಲಿ 'ಶ್ರುತಿಯ ಪ್ರೇಮಾಯಣ'
Gossips
oi-Staff
By Staff
|
ನಟಿ ಶ್ರುತಿ ಅವರ ಜೀವನಗಾಥೆ ಪುಸ್ತಕ ರೂಪದಲ್ಲಿ ಹೊರಬಂದಿದೆ. ಶ್ರುತಿ ಮಹೇಂದರ್ ಅವರ ಪ್ರೇಮ ಪ್ರಕರಣ, ವೈವಾಹಿಕ ಬದುಕು, ದಾಂಪತ್ಯದಲ್ಲಿ ಮೂಡಿದ ಒಡಕು...ಹೀಗೆ ಶ್ರುತಿ ಅವರ ಜೀವನದ ಎಲ್ಲ ಹಂತಗಳನ್ನು ದಾಖಲಿಸುವ ಪುಸ್ತಕವೊಂದು ಈಗಾಗಲೇ ಬಿಡುಗಡೆಯಾಗಿದೆ.
'ವಿಕ್ರಾಂತ ಕರ್ನಾಟಕ' ವಾರ ಪತ್ರಿಕೆ ಈ ಹಿಂದೆ ನಟಿ ಶೃತಿ ಅವರ ಜೀವನವನ್ನು ಧಾರಾವಾಹಿಯಾಗಿ ಪ್ರಕಟಿಸಿತ್ತು.'ಶ್ರುತಿ ಅವರ ಜೀವನದ ಹೆಜ್ಜೆ ಗುರುತುಗಳ'ನ್ನು ಲೇಖಕ ಕಗ್ಗೆರೆ ಪ್ರಕಾಶ್ ದಾಖಲಿಸಿದ್ದರು. ಈಗ ಮತ್ತೊಂದಿಷ್ಟು ಲೇಖಗಳನ್ನು ಸೇರಿಸಿ 'ಶ್ರುತಿಯ ಪ್ರೇಮಾಯಣ' ಎಂಬ ಪುಸ್ತಕ ಮೈದಳೆದಿದೆ.
ಶ್ರುತಿ ತನ್ನ ಗಂಡ ಮಹೇಂದರ್ ಗೆ ವಿವಾಹ ವಿಚ್ಛೇದನ ನೀಡುತ್ತಿರುವುದಾಗಿ ಪ್ರಕಟಿಸಿದ್ದರು. ಹಾಗೆಯೇ ಪತ್ರಕರ್ತ ಚಂದ್ರಚೂಡ್ ಅವರನ್ನು ಮದುವೆಯಾಗುತ್ತ್ತೇನೆ ಎಂದು ಘಂಟಾಗೋಷವಾಗಿ ಹೇಳಿಕೊಂಡಿದ್ದರು. ಒಟ್ಟಿನಲ್ಲಿ ಶ್ರುತಿಯ ವೈವಾಹಿಕ ಬದುಕು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿತ್ತು.
(ದಟ್ಸ್ ಕನ್ನಡ ಚಿತ್ರವಾರ್ತೆ)
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
Read more about: ಶ್ರುತಿ shruthi ಎಸ್ ಮಹೇಂದರ್ chandrachood mahendar ಶ್ರುತಿ ಪ್ರೇಮಾಯಣ ಚಂದ್ರಚೂಟ್ ಕಗ್ಗೆರೆ ಪ್ರಕಾಶ್ ವಿಕ್ರಾಂತ ಕರ್ನಾಟಕ shruthiya premayana kaggere prakash vikranta karnataka
Monday, June 29, 2009, 15:24 Story first published: Monday, June 29, 2009, 15:24 [IST]
Other articles published on Jun 29, 2009