For Quick Alerts
For Daily Alerts
Don't Miss!
- Technology
ಚೀನಾಗೆ ಬಿಗ್ ಶಾಕ್ ನೀಡಿದ ಭಾರತ! 138 ಬೆಟ್ಟಿಂಗ್ ಆ್ಯಪ್ಗಳಿಗೆ ಗೇಟ್ಪಾಸ್!
- News
ಬರಲಿವೆ ಎಲಿವೇಟೆಡ್ ಇಂಟರ್ಸಿಟಿ ಸೆಮಿ-ಹೈಸ್ಪೀಡ್ ರೈಲುಗಳು: ಭಾರತ ಹಾಗೂ ಕರ್ನಾಟಕದ ಯಾವ ನಗರಗಳ ನಡುವೆ ಸಂಚಾರ?
- Automobiles
ಗ್ರಾಹಕರೇ... ಮಾರುತಿ ಸುಜುಕಿಯಿಂದ ಮಹತ್ವದ ಘೋಷಣೆ
- Lifestyle
ಮಕ್ಕಳನ್ನು 'ಅಮ್ಮ' ದಡಾರದಿಂದ ರಕ್ಷಿಸಲು ಇದೇ ತಿಂಗಳು ತಪ್ಪದೆ ಕೊಡಿಸಿ MR ಲಸಿಕೆ
- Sports
IND vs AUS: ಭಾರತದಲ್ಲಿ ಟೆಸ್ಟ್ ಸರಣಿ ಗೆಲ್ಲಲು ಆಸ್ಟ್ರೇಲಿಯಾವನ್ನು ಬೆಂಬಲಿಸಿದ ಶ್ರೀಲಂಕಾ ಲೆಜೆಂಡ್
- Finance
Twitter: ಟ್ವಿಟ್ಟರ್ನಲ್ಲಿ ಗೋಲ್ಡ್ ಬ್ಯಾಡ್ಜ್ ಉಳಿಸಿಕೊಳ್ಳಬೇಕಾದರೆ ಇಷ್ಟು ಮೊತ್ತ ಪಾವತಿಸಿ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಪುಸ್ತಕ ರೂಪದಲ್ಲಿ 'ಶ್ರುತಿಯ ಪ್ರೇಮಾಯಣ'
Gossips
oi-Staff
By Staff
|
ನಟಿ ಶ್ರುತಿ ಅವರ ಜೀವನಗಾಥೆ ಪುಸ್ತಕ ರೂಪದಲ್ಲಿ ಹೊರಬಂದಿದೆ. ಶ್ರುತಿ ಮಹೇಂದರ್ ಅವರ ಪ್ರೇಮ ಪ್ರಕರಣ, ವೈವಾಹಿಕ ಬದುಕು, ದಾಂಪತ್ಯದಲ್ಲಿ ಮೂಡಿದ ಒಡಕು...ಹೀಗೆ ಶ್ರುತಿ ಅವರ ಜೀವನದ ಎಲ್ಲ ಹಂತಗಳನ್ನು ದಾಖಲಿಸುವ ಪುಸ್ತಕವೊಂದು ಈಗಾಗಲೇ ಬಿಡುಗಡೆಯಾಗಿದೆ.
'ವಿಕ್ರಾಂತ ಕರ್ನಾಟಕ' ವಾರ ಪತ್ರಿಕೆ ಈ ಹಿಂದೆ ನಟಿ ಶೃತಿ ಅವರ ಜೀವನವನ್ನು ಧಾರಾವಾಹಿಯಾಗಿ ಪ್ರಕಟಿಸಿತ್ತು.'ಶ್ರುತಿ ಅವರ ಜೀವನದ ಹೆಜ್ಜೆ ಗುರುತುಗಳ'ನ್ನು ಲೇಖಕ ಕಗ್ಗೆರೆ ಪ್ರಕಾಶ್ ದಾಖಲಿಸಿದ್ದರು. ಈಗ ಮತ್ತೊಂದಿಷ್ಟು ಲೇಖಗಳನ್ನು ಸೇರಿಸಿ 'ಶ್ರುತಿಯ ಪ್ರೇಮಾಯಣ' ಎಂಬ ಪುಸ್ತಕ ಮೈದಳೆದಿದೆ.
ಶ್ರುತಿ ತನ್ನ ಗಂಡ ಮಹೇಂದರ್ ಗೆ ವಿವಾಹ ವಿಚ್ಛೇದನ ನೀಡುತ್ತಿರುವುದಾಗಿ ಪ್ರಕಟಿಸಿದ್ದರು. ಹಾಗೆಯೇ ಪತ್ರಕರ್ತ ಚಂದ್ರಚೂಡ್ ಅವರನ್ನು ಮದುವೆಯಾಗುತ್ತ್ತೇನೆ ಎಂದು ಘಂಟಾಗೋಷವಾಗಿ ಹೇಳಿಕೊಂಡಿದ್ದರು. ಒಟ್ಟಿನಲ್ಲಿ ಶ್ರುತಿಯ ವೈವಾಹಿಕ ಬದುಕು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿತ್ತು.
(ದಟ್ಸ್ ಕನ್ನಡ ಚಿತ್ರವಾರ್ತೆ)
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
Read more about: ಶ್ರುತಿ shruthi ಎಸ್ ಮಹೇಂದರ್ chandrachood mahendar ಶ್ರುತಿ ಪ್ರೇಮಾಯಣ ಚಂದ್ರಚೂಟ್ ಕಗ್ಗೆರೆ ಪ್ರಕಾಶ್ ವಿಕ್ರಾಂತ ಕರ್ನಾಟಕ shruthiya premayana kaggere prakash vikranta karnataka
Monday, June 29, 2009, 15:24 Story first published: Monday, June 29, 2009, 15:24 [IST]
Other articles published on Jun 29, 2009