twitter

    ಗೌಡ್ರು ಸೈಕಲ್ ಕಥೆ

    ಒಂದು ಹಳ್ಳಿ. ಆ ಹಳ್ಳಿ ಮುಖ್ಯಸ್ಥ ಕೆಂಪೇಗೌಡ . ಕೆಂಪೇಗೌಡನ ಹತ್ತಿರ ಒಂದು ಹಳೆಕಾಲದ ಬೈಸಿಕಲ್ ಇರುತ್ತೆ. ಊರಿನಲ್ಲಿ ಎನೇ ತೊಂದರೆ ಆದರೂ ತನ್ನ ಸೈಕಲ್ ಮೇಲೆ ಸವಾರಿ ಮಾಡುತ್ತಾ ಸಮಸ್ಯೆಗಳನ್ನು ಬಗೆಹರಿಸುತ್ತಿರುತ್ತಾನೆ. ತನ್ನ ಸೈಕಲ್‌ ಗೆ ಬಗ್ಗೆ ಯಾರಾದರೂ ವ್ಯಂಗ್ಯ ಮಾಡಿದರೆ ಸಹಿಸಿಕೊಳ್ಳದ ಕೆಂಪೇಗೌಡನ ಸೈಕಲ್ ಒಂದು ದಿನ ಕಳುವಾಗುತ್ತದೆ. ಈ ವಿಷಯ ತಿಳಿದ ಕೆಂಪೇಗೌಡನಿಗೆ ಹೃದಯಾಘಾತವಾಗುತ್ತದೆ.

    ತನ್ನ ತಂದೆಗೋಸ್ಕರ ಹೇಗಾದರೂ ಮಾಡಿ ಬೈಸಿಕಲ್ ನ್ನು ಪತ್ತೆ ಹಚ್ಚಬೇಕು ಎಂದು ಕೆಂಪೇಗೌಡನ ಮಗ ಕೃಷ್ಣ ಹೊರಡುತ್ತಾನೆ.ಆದರೆ ಆ ಸೈಕಲ್ ಸಾಮಾನ್ಯ ಸೈಕಲ್ ಆಗಿರದೇ ಹಳೇ ಕಾಲದ ಒಂದು ಪ್ರಾಚ್ಯವಸ್ತು ಆಗಿರುತ್ತದೆ. ಅದರ ಹರಾಜಿನ ಬೆಲೆ ತಿಳಿದ ಕುಟುಂಬಸ್ಥರು ಬರುವ ದುಡ್ಡಿನಲ್ಲಿ ಪಾಲಿಗಾಗಿ ಕಿತ್ತಾಡತೊಡುಗುತ್ತಾರೆ. ಇವೆಲ್ಲ ಸಮಸ್ಯೆಗಳ ಪರಿಹಾರಕ್ಕಾಗಿ ಒಂದು ಸೈಕಲ್ ರೇಸ್ ಆಯೋಜಿಸುತ್ತಾರೆ. ಈ ರೇಸ್‌ನ ಪರಿಣಾಮ ಏನು? ಯಾರು ಗೆಲ್ಲುತ್ತಾರೆ ರೇಸ್‌ನಲ್ಲಿ ಎಂಬುದು ಚಿತ್ರದ ಕ್ಲೈಮ್ಯಾಕ್ಸ್ 
    **Note:Hey! Would you like to share the story of the movie ಗೌಡ್ರು ಸೈಕಲ್ with us? Please send it to us ([email protected]).
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X