
ಒಂದು ಹಳ್ಳಿ. ಆ ಹಳ್ಳಿ ಮುಖ್ಯಸ್ಥ ಕೆಂಪೇಗೌಡ . ಕೆಂಪೇಗೌಡನ ಹತ್ತಿರ ಒಂದು ಹಳೆಕಾಲದ ಬೈಸಿಕಲ್ ಇರುತ್ತೆ. ಊರಿನಲ್ಲಿ ಎನೇ ತೊಂದರೆ ಆದರೂ ತನ್ನ ಸೈಕಲ್ ಮೇಲೆ ಸವಾರಿ ಮಾಡುತ್ತಾ ಸಮಸ್ಯೆಗಳನ್ನು ಬಗೆಹರಿಸುತ್ತಿರುತ್ತಾನೆ. ತನ್ನ ಸೈಕಲ್ ಗೆ ಬಗ್ಗೆ ಯಾರಾದರೂ ವ್ಯಂಗ್ಯ ಮಾಡಿದರೆ ಸಹಿಸಿಕೊಳ್ಳದ ಕೆಂಪೇಗೌಡನ ಸೈಕಲ್ ಒಂದು ದಿನ ಕಳುವಾಗುತ್ತದೆ. ಈ ವಿಷಯ ತಿಳಿದ ಕೆಂಪೇಗೌಡನಿಗೆ ಹೃದಯಾಘಾತವಾಗುತ್ತದೆ.
ತನ್ನ ತಂದೆಗೋಸ್ಕರ ಹೇಗಾದರೂ ಮಾಡಿ ಬೈಸಿಕಲ್ ನ್ನು ಪತ್ತೆ ಹಚ್ಚಬೇಕು ಎಂದು ಕೆಂಪೇಗೌಡನ ಮಗ ಕೃಷ್ಣ ಹೊರಡುತ್ತಾನೆ.ಆದರೆ ಆ ಸೈಕಲ್ ಸಾಮಾನ್ಯ ಸೈಕಲ್ ಆಗಿರದೇ ಹಳೇ ಕಾಲದ ಒಂದು ಪ್ರಾಚ್ಯವಸ್ತು ಆಗಿರುತ್ತದೆ. ಅದರ ಹರಾಜಿನ ಬೆಲೆ ತಿಳಿದ ಕುಟುಂಬಸ್ಥರು ಬರುವ ದುಡ್ಡಿನಲ್ಲಿ ಪಾಲಿಗಾಗಿ ಕಿತ್ತಾಡತೊಡುಗುತ್ತಾರೆ. ಇವೆಲ್ಲ ಸಮಸ್ಯೆಗಳ ಪರಿಹಾರಕ್ಕಾಗಿ ಒಂದು...
-
ಪ್ರಶಾಂತ್ ಕೆ ಯೆಲ್ಲಂಪಳ್ಳಿDirector
-
ಸವಿತಾ ರಾಜೇಶ್ ಚೌಟProducer
-
ಸಾಯಿ ಸರ್ವೇಶ್Music Director
-
ಡಬ್ಬಿಂಗ್ ಸಿನಿಮಾಗಳ ಬಗ್ಗೆ ಹಿರಿಯ ನಟ ದೊಡ್ಡಣ್ಣ ಅಸಮಾಧಾನ
-
'ರಾಬರ್ಟ್' ನಟಿ ಐಶ್ವರ್ಯ ಪ್ರಸಾದ್ ಬರ್ತಡೇಗೆ ವಿಶ್ ಮಾಡಿದ ದರ್ಶನ್
-
ಖ್ಯಾತ ಗಾಯಕಿ ಕೆಎಸ್ ಚಿತ್ರಾ ಅವರಿಗೆ ಪದ್ಮ ಭೂಷಣ ಪ್ರಶಸ್ತಿ
-
ಕರ್ನಾಟಕದಲ್ಲಿ 'ವೀಕೆಂಡ್ ಅಗ್ರಿಕಲ್ಚರ್': ಕೃಷಿ ಇಲಾಖೆಗೆ ಜೊತೆಯಾದ ದಾಸ
-
ಹಳ್ಳಿಯ ಶಾಲೆಯಲ್ಲಿ ನಟ ಧನಂಜಯ್ ಗಣರಾಜ್ಯೋತ್ಸವ ಆಚರಣೆ: ಡಾಲಿ ಭಾಷಣ ವೈರಲ್
-
ಎಸ್ಪಿಬಿಗೆ ಪದ್ಮವಿಭೂಷಣ: ಸಂತಸ ವ್ಯಕ್ತಪಡಿಸಿದ ಸುಮಲತಾ ಅಂಬರೀಶ್
ನಿಮ್ಮ ಪ್ರತಿಕ್ರಿಯೆ
ಸುದ್ದಿಯಲ್ಲಿನ ಚಲನಚಿತ್ರ
ಸುದ್ದಿಯಲ್ಲಿರುವ ಸೆಲೆಬ್ರಿಟಿ
Enable