
ಒಂದು ಹಳ್ಳಿ. ಆ ಹಳ್ಳಿ ಮುಖ್ಯಸ್ಥ ಕೆಂಪೇಗೌಡ . ಕೆಂಪೇಗೌಡನ ಹತ್ತಿರ ಒಂದು ಹಳೆಕಾಲದ ಬೈಸಿಕಲ್ ಇರುತ್ತೆ. ಊರಿನಲ್ಲಿ ಎನೇ ತೊಂದರೆ ಆದರೂ ತನ್ನ ಸೈಕಲ್ ಮೇಲೆ ಸವಾರಿ ಮಾಡುತ್ತಾ ಸಮಸ್ಯೆಗಳನ್ನು ಬಗೆಹರಿಸುತ್ತಿರುತ್ತಾನೆ. ತನ್ನ ಸೈಕಲ್ ಗೆ ಬಗ್ಗೆ ಯಾರಾದರೂ ವ್ಯಂಗ್ಯ ಮಾಡಿದರೆ ಸಹಿಸಿಕೊಳ್ಳದ ಕೆಂಪೇಗೌಡನ ಸೈಕಲ್ ಒಂದು ದಿನ ಕಳುವಾಗುತ್ತದೆ. ಈ ವಿಷಯ ತಿಳಿದ ಕೆಂಪೇಗೌಡನಿಗೆ ಹೃದಯಾಘಾತವಾಗುತ್ತದೆ.
ತನ್ನ ತಂದೆಗೋಸ್ಕರ ಹೇಗಾದರೂ ಮಾಡಿ ಬೈಸಿಕಲ್ ನ್ನು ಪತ್ತೆ ಹಚ್ಚಬೇಕು ಎಂದು ಕೆಂಪೇಗೌಡನ ಮಗ ಕೃಷ್ಣ ಹೊರಡುತ್ತಾನೆ.ಆದರೆ ಆ ಸೈಕಲ್ ಸಾಮಾನ್ಯ ಸೈಕಲ್ ಆಗಿರದೇ ಹಳೇ ಕಾಲದ ಒಂದು ಪ್ರಾಚ್ಯವಸ್ತು ಆಗಿರುತ್ತದೆ. ಅದರ ಹರಾಜಿನ ಬೆಲೆ ತಿಳಿದ ಕುಟುಂಬಸ್ಥರು ಬರುವ ದುಡ್ಡಿನಲ್ಲಿ ಪಾಲಿಗಾಗಿ ಕಿತ್ತಾಡತೊಡುಗುತ್ತಾರೆ. ಇವೆಲ್ಲ ಸಮಸ್ಯೆಗಳ ಪರಿಹಾರಕ್ಕಾಗಿ ಒಂದು...
-
ಪ್ರಶಾಂತ್ ಕೆ ಯೆಲ್ಲಂಪಳ್ಳಿDirector
-
ಸವಿತಾ ರಾಜೇಶ್ ಚೌಟProducer
-
ಸಾಯಿ ಸರ್ವೇಶ್Music Director
-
ಪುನೀತ್ ಸರಳತೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಪಂಚಮಸಾಲಿ ಸ್ವಾಮೀಜಿ
-
51ನೇ ಗೋವಾ ಚಿತ್ರೋತ್ಸವಕ್ಕೆ ಚಾಲನೆ: ಕನ್ನಡದಲ್ಲಿ ಮಾತು ಆರಂಭಿಸಿದ ಸುದೀಪ್
-
ತೆಲುಗು 'ಲವ್ ಮಾಕ್ಟೈಲ್' ಜೋಡಿಗೆ ಮದುವೆ ಆಮಂತ್ರಣ ನೀಡಿದ ಕೃಷ್ಣ-ಮಿಲನ
-
ಹೆಣ್ಣು ಮಗುವಿಗೆ ಜನ್ಮ ನೀಡಿದ ಬಿಗ್ ಬಾಸ್ ಅಕ್ಷತಾ ಪಾಂಡವಪುರ
-
'ಸಲಾರ್' ಮುಹೂರ್ತ: ಪ್ರಭಾಸ್ ವಿರುದ್ಧ ಬೇಸರಗೊಂಡ ಯಶ್ ಅಭಿಮಾನಿಗಳು
-
ಪುನೀತ್ ಗೆ ಮೂರನೇ ಬಾರಿ ಆಕ್ಷನ್-ಕಟ್ ಹೇಳಲಿರುವ ಹಿಟ್ ನಿರ್ದೇಶಕ
ನಿಮ್ಮ ಪ್ರತಿಕ್ರಿಯೆ
ಸುದ್ದಿಯಲ್ಲಿನ ಚಲನಚಿತ್ರ
ಸುದ್ದಿಯಲ್ಲಿರುವ ಸೆಲೆಬ್ರಿಟಿ
Enable