ಚಿತ್ರ ಸುದ್ದಿ
-
ನಿರ್ದೇಶಕ ಎ.ಆರ್ ಶಿವ ತೇಜಸ್ ಆಕ್ಷನ್- ಕಟ್ ಹೇಳಿರುವ ಈ ವರ್ಷದ ಬಹುನಿರೀಕ್ಷಿತ ಚಿತ್ರ 'ಮಳೆ' ಇಂದು (ಆಗಸ್ಟ್ 7) ರಾಜ್ಯಾದ್ಯಂತ ತೆರೆ ಮೇಲೆ ಅಪ್ಪಳಿಸಿದ್ದು, ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್ ಗಳಿಸುತ್ತಿದೆ. ಆರ್.ಚಂದ್ರು ನಿರ್ಮಾಣದಲ್ಲಿ..
-
ಲವ್ಲಿ ಸ್ಟಾರ್ ಪ್ರೇಮ್ ಹಾಗೂ ಬಬ್ಲಿ ಸ್ಟಾರ್ ಅಮೂಲ್ಯ ಅವರಿಗೆ 'ಮಳೆ' ಒಳ್ಳೆ ಶಕುನ ನುಡಿದಿದೆ. ಏನಪ್ಪ ಅಂತ ಯೋಚನೆ ಮಾಡೋಕೆ ಹೋಗಬೇಡಿ. ನಿನ್ನೆ (ಆಗಸ್ಟ್ 7) ತಾನೇ ಭರ್ಜರಿಯಾಗಿ ಓಪನ್ನಿಂಗ್ ಮಡೆದುಕೊಂಡ ನಿರ್ದೇಶಕ ಎ.ಆರ್ ಶಿವ ತೇಜಸ್..
-
ಸ್ಯಾಂಡಲ್ ವುಡ್ ನಲ್ಲಿ ನಾಳೆ(ಆಗಸ್ಟ್ 7) ಭಾರಿ ಮಳೆಯೊಂದು ಸುರಿಯಲಿದೆ. ಆರ್.ಚಂದ್ರು ನಿರ್ಮಾಣದಲ್ಲಿ ನಾಳೆ 'ಮಳೆ' ಸುರಿಯಲಿದ್ದು, ಪ್ರೇಕ್ಷಕರಿಗೆ ಈ ಮಾನ್ಸೂನ್ ಗೆ ತೆರೆಯ ಮೇಲೆ ಭರ್ಜರಿ ಮಳೆಯ ದರ್ಶನವಾಗಲಿದೆ. ಹೌದು ಆರ್.ಚಂದ್ರು..
-
ಈ ಮಾನ್ಸೂನ್ ಗೆ 'ಚಾರ್ ಮಿನಾರ್' ಖ್ಯಾತಿಯ ನಿರ್ದೇಶಕ ಚಂದ್ರು ಅವರು ಪ್ರೇಕ್ಷಕರಿಗೆ ಭರ್ಜರಿ 'ಮಳೆ' ಸುರಿಸಲಿದ್ದಾರೆ. ಚಂದ್ರು ನಿರ್ಮಾಣದಲ್ಲಿ ಮೂಡಿಬರುತ್ತಿರುವ ರೋಮ್ಯಾಂಟಿಕ್ ಥ್ರಿಲ್ಲರ್ ಚಿತ್ರ ಜುಲೈ 24 ರಂದು ತೆರೆ ಮೇಲೆ ಅಪ್ಪಳಿಸಲಿದೆ...
ಸಂಬಂಧಿತ ಸುದ್ದಿ