ಸಾರ್ವಜನಿಕರಲ್ಲಿ ವಿನಂತಿ (2019)(U/A)
Release date
21 Jun 2019
genre
ಸಾರ್ವಜನಿಕರಲ್ಲಿ ವಿನಂತಿ ಕಥೆ
ಕೃಪಾಸಾಗರ್ ಟಿ.ಎನ್ ನಿರ್ದೇಶನ ಮಾಡಿರುವ `ಸಾರ್ವಜನಿಕರಲ್ಲಿ ವಿನಂತಿ' ಚಿತ್ರವನ್ನು ಉಮಾ ನಂಜುಂಡರಾವ್ ನಿರ್ಮಾಣ ಮಾಡಿದ್ದಾರೆ. ಮದನ್ ರಾಜ್ ಮತ್ತು ಅಮೃತಾ ಕೆ.ಎಲ್ ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.ಚಿತ್ರಕ್ಕೆ ಅನಿಲ್ ಸಿ.ಜೆ ಸಂಗೀತ ನೀಡಿದ್ದಾರೆ.
ಚಿತ್ರತಂಡ ಚಿತ್ರವನ್ನು ಸಮಾಜಾದ ಕಾವಲುಗಾರರಾದ ಪೋಲಿಸರಿಗೆ ಅರ್ಪಿಸಿದ್ದಾರೆ. ಕ್ಲಿಷ್ಟ ಪ್ರಕರಣಗಳನ್ನು ಬೇಧಿಸೋ ಪೋಲಿಸ್ ರೆ ಈ ಚಿತ್ರದ ಹೀರೋಗಳು. ಅಪರಾಧ ಪ್ರಕರಣಗಳ ಮುನ್ನೆಚ್ಚರಿಕೆಯ ಸಂದೇಶ ಚಿತ್ರದ ಕಥಾವಸ್ತು. ಸಾಮಾಜದ ಸ್ವಾಸ್ಥ್ಯಕ್ಕೆ ಪೋಲಿಸ್ ಆಧಿಕಾರಿಗಳು ಮತ್ತು ಸಾರ್ವಜನಿಕರು ಹೇಗೆ ಪರಸ್ಪರ ಸಹಕಾರ ನೀಡಬೇಕು ಎಂಬುದನ್ನು ಚಿತ್ರ ತೋರಿಸುತ್ತದೆ.
**Note:Hey! Would you like to share the story of the movie ಸಾರ್ವಜನಿಕರಲ್ಲಿ ವಿನಂತಿ with us? Please send it to us ([email protected]).