twitter
    Kannada»Movies»Sarvajanikarali Vinanthi
    ಸಾರ್ವಜನಿಕರಲ್ಲಿ ವಿನಂತಿ

    ಸಾರ್ವಜನಿಕರಲ್ಲಿ ವಿನಂತಿ

    Release Date : 21 Jun 2019
    Critics Rating
    Audience Review

    ಕೃಪಾಸಾಗರ್ ಟಿ.ಎನ್ ನಿರ್ದೇಶನ ಮಾಡಿರುವ `ಸಾರ್ವಜನಿಕರಲ್ಲಿ ವಿನಂತಿ' ಚಿತ್ರವನ್ನು ಉಮಾ ನಂಜುಂಡರಾವ್ ನಿರ್ಮಾಣ ಮಾಡಿದ್ದಾರೆ. ಮದನ್ ರಾಜ್ ಮತ್ತು ಅಮೃತಾ ಕೆ.ಎಲ್ ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.ಚಿತ್ರಕ್ಕೆ ಅನಿಲ್ ಸಿ.ಜೆ ಸಂಗೀತ ನೀಡಿದ್ದಾರೆ.

    ಚಿತ್ರತಂಡ ಚಿತ್ರವನ್ನು  ಸಮಾಜಾದ ಕಾವಲುಗಾರರಾದ ಪೋಲಿಸರಿಗೆ ಅರ್ಪಿಸಿದ್ದಾರೆ. ಕ್ಲಿಷ್ಟ ಪ್ರಕರಣಗಳನ್ನು ಬೇಧಿಸೋ ಪೋಲಿಸ್ ರೆ ಈ ಚಿತ್ರದ ಹೀರೋಗಳು. ಅಪರಾಧ ಪ್ರಕರಣಗಳ ಮುನ್ನೆಚ್ಚರಿಕೆಯ ಸಂದೇಶ ಚಿತ್ರದ ಕಥಾವಸ್ತು. ಸಾಮಾಜದ ಸ್ವಾಸ್ಥ್ಯಕ್ಕೆ ಪೋಲಿಸ್ ಆಧಿಕಾರಿಗಳು ಮತ್ತು ಸಾರ್ವಜನಿಕರು ಹೇಗೆ ಪರಸ್ಪರ ಸಹಕಾರ ನೀಡಬೇಕು ಎಂಬುದನ್ನು ಚಿತ್ರ ತೋರಿಸುತ್ತದೆ.


     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X