ಗಾಯಕಿ ಪಲ್ಲವಿ ಅವರ ವಿಶೇಷ 'ಸ್ವರ ಸ್ಮರಣೆ'

ಪಿ ಕಾಳಿಂಗರಾವ್, ಮೈಸೂರು ಅನಂತಸ್ವಾಮಿ, ಸಿ.ಅಶ್ವಥ್, ರಾಜು ಅನಂತಸ್ವಾಮಿ, ಜಿ.ವಿ.ಅತ್ರಿ, ಪದ್ಮಚರಣ್, ಎಚ್.ಕೆ.ನಾರಾಯನ್ ಹಾಗೂ ವಸಂತ್ ಕನಕಾಪುರ್ ಅವರು ಸಂಯೋಜನೆ ಮಾಡಿದ ಗೀತೆಗಳನ್ನು ಪಲ್ಲವಿ ಅವರು ಪ್ರಸ್ತುತ ಪಡಿಸಲಿದ್ದಾರೆ. ಆಯಾ ಗೀತೆಗಳಿಗೆ ಯಾವ ವಾದ್ಯಗಳನ್ನು ಬಳಸಿ ಸ್ವರ ಸಂಯೋಜನೆ ಮಾಡಲಾಗಿದೆಯೊ ಅದೇ ವಾದ್ಯಗಳನ್ನು ಪಲ್ಲವಿ ಅವರು ಬಳಸಿಕೊಳ್ಳುತ್ತಿರುವುದು ಕಾರ್ಯಕ್ರಮದ ವಿಶೇಷ.
ಸಿ.ಅಶ್ವಥ್ ಅವರ 'ದೇವ ವೀಣೆ' ಹಾಗೂ ಶಂಕರಾಚಾರ್ಯ ವಿರಚಿತ ಪ್ರವೀಣ್ ರಾವ್ ಸಂಗೀತ ನೀಡಿರುವ ಸಂಸ್ಕೃತ ಗೀತೆಗಳ 'ಕೈಲಾಸ್' ಧ್ವನಿಸುರುಳಿಗಳು ಬಿಡುಗಡೆಯಾಗಲಿವೆ.ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಛಿಸುವವರು ಅಂತರ್ಜಾಲ ತಾಣ ಅಥವಾ ಮೊಬೈಲ್ ಸಂಖ್ಯೆ 98444 73044, 90360 09704 ಸಂಪರ್ಕಿಸಬಹುದು.
More from Filmibeat
ಎಂ ಡಿ ಪಲ್ಲವಿ ಸಿ ಅಶ್ವಥ್ ಸುಗಮ ಸಂಗೀತ ಸ್ವರ ಸ್ಮರಣೆ ಮೈಸೂರು ಅನಂತಸ್ವಾಮಿ ರಾಜು ಅನಂತಸ್ವಾಮಿ ಚೌಡಯ್ಯ ಸ್ಮಾರಕ ಭವನ ಕಾಳಿಂಗರಾವ್ md pallavi c ashwath sugama sangeetha swara smarane raju ananthaswamy


Click it and Unblock the Notifications











