Don't Miss!
- News ಕೋವಿಡ್ ಸಮಯದಲ್ಲಿ ನಾನು ತಪ್ಪು ಮಾಡಿದ್ದೇನೆಂಬುದು ಅಪಪ್ರಚಾರ:ಕೆ ಸುಧಾಕರ್
- Sports ರೋಹಿತ್ vs ಹಾರ್ದಿಕ್: ಸತತ ಸೋಲಿನ ನಡುವೆಯೇ ಮುಂಬೈ ಇಂಡಿಯನ್ಸ್ ಇಬ್ಭಾಗ!?
- Lifestyle ಕಂಡ ಕಂಡಲ್ಲಿ ಏಕೆ ಉಗುಳಬಾರದು ಗೊತ್ತಾ? ಈ ವಿಡಿಯೋ ನೋಡಿ..!
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಭೀಮಾತೀರದಲ್ಲಿ ವಿಮರ್ಶೆ: ಬೆಳಗೆರೆ ಅಳಿಯ ಕಿಟ್ಟಿಯಿಂದ
ಚಿತ್ರ ವೀಕ್ಷಿಸಿ ಹೊರಬಂದ ಶ್ರೀನಗರ ಕಿಟ್ಟಿ ನಮ್ಮ ವರದಿಗಾರರಿಗೆ ನೀಡಿದ ಕ್ವಿಕ್ ಸಂದರ್ಶನ ಇಂತಿದೆ:
ಪ್ರ:
ಕಿಟ್ಟಿಯವರೇ
ಒಬ್ಬ
ನಟನಾಗಿ,
ನಿರ್ಮಾಪಕನಾಗಿ
ಭೀಮಾ
ತೀರದಲ್ಲಿ
ಸಿನಿಮಾ
ಏನೆನಿಸಿತು?
ಕಿಟ್ಟಿ:
ಖಂಡಿತ
ಒಳ್ಳೆಯ
ಪ್ರಯತ್ನ.
ಕಮರ್ಷಿಯಲ್
ಆಗಿ
ಚಿತ್ರವನ್ನು
ಚೆನ್ನಾಗಿ
ತೆರೆಗೆ
ತಂದಿದ್ದಾರೆ.
ಪ್ರ:
ಭೀಮಾತೀರದ
ಹಂತಕರು
ಪುಸ್ತಕಕ್ಕೂ
ಭೀಮಾತೀರದಲ್ಲಿ
ಚಿತ್ರಕೂ
ವ್ಯತ್ಯಾಸ
ಇದೆಯಾ?
ಕಿಟ್ಟಿ:
ಒಂದು
ಸಿನಿಮಾ
ಆಗಿ
ಭೀಮಾತೀರದಲ್ಲಿ
ಚೆನ್ನಾಗಿ
ಮೂಡಿ
ಬಂದಿದೆ.
ಒಂದು
ನೈಜ
ಘಟನೆಗೆ
ಹೋಲಿಸಿದಂತೆ
ಅದೇ
ಸಾಮ್ಯತೆವುಳ್ಳ
ಪಾತ್ರಗಳನ್ನು
ಸೃಷ್ಟಿಸಿದಾಗ
ಎಲ್ಲಾ
ಕಡೆ
ಮಿಸ್
ಹೊಡೆಯುತ್ತದೆ.
ಪ್ರ:
ರವಿ
ಬೆಳಗೆರೆಯವರು
ಭೀಮಾ
ತೀರದಲ್ಲಿ
ಚಿತ್ರದ
ಬಗ್ಗೆ
ಮಾಡಿದ
ಕಾಮೆಂಟ್
ಬಗ್ಗೆ
ನಿಮ್ಮ
ಅಭಿಪ್ರಾಯ?
ಕಿಟ್ಟಿ:
ಒಬ್ಬ
ಬರಹಗಾರ,
ಸಬ್ಜೆಕ್ಟ್
ಬಗ್ಗೆ
ಆಳವಾಗಿ
ಅಧ್ಯನ
ಮಾಡಿ
ವರದಿ
ಮಾಡುವ
ವಿಚಾರದಲ್ಲಿ
ಬೆಳಗೆರೆಯವರ
ಅಕ್ಷರದ
ಅಭಿಮಾನಿ
ನಾನು.
ಅವರ
ಸಂಬಂಧಿಕನಾಗಿ
ಇಲ್ಲಿ
ಮಾತನಾಡುತ್ತಿಲ್ಲ.
ಆ
ಪುಸ್ತಕದಲ್ಲಿ
ಬರುವ
ರೆಫರೆನ್ಸ್
ತೆಗೆದುಕೊಂಡು
ಇನ್ನೂ
ಚೆನ್ನಾಗಿ
ಸಿನಿಮಾ
ಮಾಡಬಹುದಿತ್ತು.
ಪ್ರ:
ಭೀಮಾತೀರದಲ್ಲಿ
ಚಿತ್ರ
ಗೆಲ್ಲಬಹುದಾ?
ಕಿಟ್ಟಿ:
ಗೆಲ್ಲಬೇಕು.
ಉದ್ಯಮದಲ್ಲಿ
ವ್ಯಾಪಾರ
ವಹಿವಾಟು
ಚೆನ್ನಾಗಿ
ಆಗಬೇಕು.
ಒಂದು
ಚಿತ್ರ
ಗೆದ್ದರೆ
ನೂರಾರು
ಮಂದಿಗೆ
ಹೆಸರು
ಬರುತ್ತದೆ.
ಲಕ್ಷಾಂತರ
ರೂಪಾಯಿ
ವಹಿವಾಟು
ಆಗುತ್ತದೆ.
ಅದು
ಆಗಬೇಕು.
ಪ್ರ:
ಚಿತ್ರದಲ್ಲಿ
ನಿಮಗೆ
ಇಷ್ಟವಾಗಿದ್ದೇನು?
ಇಷ್ಟವಾಗದೆ
ಇದ್ದಿದ್ದೇನು?
ಕಿಟ್ಟಿ:
Overall,
ಸಿನಿಮಾ
ನೋಡಿ
ಫುಲ್
ಎಂಜಾಯ್
ಮಾಡಿದೆ.
ಆದರೆ
ನೈಜ
ಘಟನೆ
ಮತ್ತು
ಪಾತ್ರಗಳು,
ಈಗಲೂ
ಬದುಕಿರುವ
ಪಾತ್ರಗಳನ್ನು
ಬಳಸಿಕೊಂಡಾಗ
ಇನ್ನಷ್ಟು
ಹೋಮ್
ವರ್ಕ್
ಮಾಡಿದರೆ
ಚೆನ್ನಾಗಿರುತ್ತಿತ್ತು.
ಇಂದು
ನನ್ನ
ಪರ್ಸನಲ್
ಅಭಿಪ್ರಾಯ.
ಇದರಲ್ಲಿ
ಖಂಡಿತವಾಗಿಯೂ
ಯಾವುದೇ
ಪೂರ್ವಾಗ್ರಹವಿಲ್ಲ.