ಯುಗಾದಿಗೆ ಸಜ್ಜಾಗಿವೆ ದೊಡ್ಡ ಬ್ಯಾನರ್ ಚಿತ್ರಗಳು

ಮಾಲಾಶ್ರೀ ಅಭಿನಯದ ಅದ್ದೂರಿ ಚಿತ್ರಪ್ರೇಕ್ಷಕರನ್ನು ಸೆಳೆಯುತ್ತದೆ ಎಂಬ ಉತ್ಸಾಹದಲ್ಲಿ ನಿರ್ಮಾಪಕ ರಾಮು ಇದ್ದಾರೆ. ಗುಲಾಮ ಚಿತ್ರದ ಸೋಲಿನಿಂದ ಕಂಗೆಟ್ಟಿರುವ ಅವರು ಈ ಚಿತ್ರ ಗೆದ್ದೇ ಗೆಲ್ಲುತ್ತದೆ ಎಂಬ ವಿಶ್ವಾಸದಲ್ಲಿದ್ದಾರೆ. ಮಕ್ಕಳನ್ನು ರಂಜಿಸುವ ವಿಭಿನ್ನ ಅವತಾರಗಳಲ್ಲಿ ಭೀಮೂಸ್ ಚಿತ್ರದ ಮೂಲಕ ಉಪೇಂದ್ರ ಬರುತ್ತಿದ್ದಾರೆ. ಇನ್ನೂ ಗ್ರಾಫಿಕ್ಸ್ ಕೆಲಸಗಳು ಬಾಕಿ ಇರುವ ಕಾರಣ ಮಾ.27ರಂದು ಭೀಮೂಸ್ ಬಿಡುಗಡೆಯಾಗುವ ಬಗ್ಗೆ ಅನುಮಾನಗಳಿವೆ.
ಸುದೀಪ್ ಅಭಿನಯದ 'ಈ ಶತಮಾನದ ವೀರ ಮದಕರಿ' ಹಾಗೂ ಎನ್ ಎಂ ಸುರೇಶ್ ಅವರ 'ಕಾರಂಜಿ' ಸಹ ಬಿಡುಗಡೆಗೆ ಕಾದಿವೆ. ಇವುಗಳ ಜೊತೆಗೆ ರಮೇಶ್ ಯಾದವ್ ರ 'ಕೆಂಚ' ಮತ್ತು ಉಪೇಂದ್ರ ಅವರ ಮತ್ತೊಂದು ಚಿತ್ರ 'ದುಬೈ ಬಾಬು' ಸಹ ಬಿಡುಗಡೆ ಪಟ್ಟಿಯಲ್ಲಿದೆ.
(ದಟ್ಸ್ ಕನ್ನಡ ಚಿತ್ರವಾರ್ತೆ)
ಉಪೇಂದ್ರ ಭೀಮೂಸ್... ವೆಬ್ ಸೈಟ್ ಗೆ ಚಾಲನೆ
ರಮ್ಯಾ ಮತ್ತು ಬಾಬು ನಡುವೆ ಬ್ಯಾಂಗ್ ಬ್ಯಾಂಗ್!
ಯುಗಾದಿಗೆ ಬರುತ್ತಿದ್ದಾರೆ ಕನ್ನಡದ ಕಿರಣ್ ಬೇಡಿ
ಸುದೀಪ್ ವೀರ ಮದಕರಿ ಚಿತ್ರಕ್ಕೆ ಮರು ನಾಮಕರಣ
More from Filmibeat
ಕನ್ನಡ ಸಿನಿಮಾ kannada ನಿರ್ಮಾಪಕ ರಾಮು ಉಪೇಂದ್ರ upendra ಯುಗಾದಿ ಕಾರಂಜಿ ಓಂ ಪ್ರಕಾಶ್ ರಾವ್ karanji ಕಿರಣ್ ಬೇಡಿ ಚಿತ್ರ ಮಾಲಾಶ್ರೀ ಭೀಮೂಸ್ ಬ್ಯಾಂಗ್ ಬ್ಯಾಂಗ್ ಕಿಡ್ಸ್ kiran bedi movie bhimoos bang band kids malashri


Click it and Unblock the Notifications











