For Quick Alerts
For Daily Alerts
Don't Miss!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸೂಪರ್ ಮ್ಯಾನ್ ಹೃದಯ ಹಗುರಾಗಿದೆಯಂತೆ
News
oi-Rajendra Chintamani
By Rajendra
|
ಪ್ರಜ್ವಲ್ ದೇವರಾಜ್ ನಟಿಸುತ್ತಿರು 'ಸೂಪರ್ ಮ್ಯಾನ್' ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಚಿಕ್ಕಮಗಳೂರಿನ ಸುಂದರ ತಾಣಗಳಲ್ಲಿ ಇತ್ತೀಚೆಗೆ ಹಾಡಿನ ಚಿತ್ರೀಕರಣ ನಡೆಯಿತು. ಈ ಮನ ಹಗುರಾಗಿದೆ, ಹೃದಯ ಬಾನಲ್ಲಿ ಹಾರಾಡಿದೆ, ಒಲವು ಸವಿಯಾಗಿದೆ, ಜೇನಿನಾ ಸಿಹಿ ಹನಿಯಾಗಿದೆ ಎಂಬ ಹಾಡನ್ನು ಛಾಯಾಗ್ರಾಹಕ ವಿನೋದ್ ಭಾರತಿ ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದರು.
ಧನುಷ್ ಮತ್ತು ತೇಜಸ್ ಕ್ರಿಯೇಷನ್ಸ್ ಲಾಂಛನದಲ್ಲಿ ಎಸ್.ಚಂದ್ರಶೇಖರ್, ಹೊಸಬೂದನೂರು ನಿರ್ಮಿಸುತ್ತಿರುವ ಚಿತ್ರಕ್ಕೆ ಕೋಲಾಲ್ ನಾಗೇಶ್ ನಿರ್ದೇಶನವಿದೆ. ಚಿತ್ರಕ್ಕೆ ಸಂಗೀತ ರಘು ದೀಕ್ಷಿತ್. ಸಂಕಲನ ಗೋವರ್ಧನ್, ಸಾಹಸ ಕೆ ರವಿವರ್ಮ, ಸಂಭಾಷಣೆ ಜಯಕಣ್ಣನ್, ನೃತ್ಯ 5 ಸ್ಟಾರ್ ಗಣೇಶ್, ಕಲೆ ಹೊಸಮನೆ ಮೂರ್ತಿ ಅವರದು.
ತಾರಾಗಣದಲ್ಲಿ ಪ್ರಜ್ವಲ್ ದೇವರಾಜ್, ರಾಧಿಕಾ ಪಂಡಿತ್, ರಾಮಕೃಷ್ಣ, ಶರಣ್, ಶಿವಕುಮಾರ್ ಪದ್ಮಜಾರಾವ್, ಸುಧಾ ಬೆಳವಾಡಿ, ನಯನ ಮುಂತಾದವರು ಅಭಿನಯಿಸಿದ್ದಾರೆ.
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
Read more about: ರಘು ದೀಕ್ಷಿತ್ raghu dixit ಪ್ರಜ್ವಲ್ ದೇವರಾಜ್ ಚಿಕ್ಕಮಗಳೂರು ರಾಧಿಕಾ ಪಂಡಿತ್ ಸೂಪರ್ ಮ್ಯಾನ್ ಪ್ರಭಾಕರ್ superman prajwal devaraj radhika pandit prabhakar chikmagalur
Thursday, January 21, 2010, 18:08 Story first published: Thursday, January 21, 2010, 18:08 [IST]
Other articles published on Jan 21, 2010