ಕ್ಲೈಮ್ಯಾಕ್ಸ್ ಚಿತ್ರೀಕರಣದಲ್ಲಿ ಯೋಗೀಶನ ರಾವಣ

ಆದರೆ ಪ್ರೀತಿ ಯಾರನ್ನು ಬಿಟ್ಟಿಲ್ಲ ಹೇಳಿ? ಕಡುಬಡವನಿಂದ ಧನಿಕನವರೆಗೂ, ಅವಿದ್ಯಾವಂತನಿಂದ ವಿದ್ಯಾವಂತನವರೆಗೂ ಎಲ್ಲರೂ ಪ್ರೀತಿಯ ಪಾಶಕ್ಕೆ ಒಳಗಾದವರೆ. 'ರಾವಣ ಪಾತ್ರಧಾರಿ ನಾಯಕ ಯೋಗೀಶ್ ಸಹ ಪ್ರೀತಿಯ ಬಲೆಯಲ್ಲಿ ಬಿದ್ದಿರುತ್ತಾರೆ. ಇವರು ಪ್ರೀತಿಸಿದ ಹುಡುಗಿಯನ್ನೇ ಸಂತೋಷ್ ಕೂಡ ಪ್ರೀತಿಸುತ್ತಿರುತ್ತಾರೆ.
ಸರಿ. ಒಂದು ಹುಡುಗಿಗೆ ಇಬ್ಬರು ಪ್ರೇಮಿಗಳು ಎಂದ ಮೇಲೆ ಕೇಳಬೇಕೆ? ನಡೆಯುತ್ತದೆ ಅವರಿಬ್ಬರ ನಡುವ ಭೀಕರ ಮಾರಾಮಾರಿ. ಇದು ಚಿತ್ರದ ಕ್ಲೈಮ್ಯಾಕ್ಸ್ ಸನ್ನಿವೇಶವೂ ಹೌದು. ಸಾಹಸ ನಿರ್ದೇಶಕ ರವಿವರ್ಮ ಅವರ ಉಸ್ತುವಾರಿಯಲ್ಲಿ ನಡೆದ ಈ ಸಾಹಸ ಸನ್ನಿವೇಶ ಮುತ್ತತ್ತಿ ಅರಣ್ಯ ಪ್ರದೇಶದಲ್ಲಿ ಚಿತ್ರೀಕೃತವಾಯಿತು. ನಾಯಕ ಯೋಗೀಶ್ ಹಾಗೂ ಸಂತೋಷ್ ಸೇರಿದಂತೆ ಸಹ ಕಲಾವಿದರು ಈ ಸನ್ನಿವೇಶದಲ್ಲಿ ಭಾಗವಹಿಸಿದ್ದರು.
(ದಟ್ಸ್ ಕನ್ನಡ ಚಿತ್ರವಾರ್ತೆ)
ರಾವಣನಿಗೆ ಜೊತೆಯಾದ ಪಡುಕೋಣೆ ಬೆಡಗಿ
ಕೆಂಗೇರಿ ಗಾಂಧಿ ಆಶ್ರಮಕ್ಕೆ ರಾವಣನ ಭೇಟಿ
ಸಂಚಿತಾ ಪಡುಕೋಣೆ ಮೋಹಕ ಚಿತ್ರಪಟಗಳು!
More from Filmibeat
ಕನ್ನಡ ಸಿನಿಮಾ kannada movies ಉಡುಪಿ ಯೋಗೀಶ್ yogish sachita padukone ಕುಂದಾಪುರ ರಾವಣ ಚಿತ್ರ ಸಂಚಿತಾ ಪಡುಕೋಣೆ ದೀಪಿಕಾ ಪಡುಕೋಣೆ ravana


Click it and Unblock the Notifications











