For Quick Alerts
For Daily Alerts
Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಚಿತ್ರೀಕರಣದಲ್ಲಿ ನಟ ಅಭಿಜಿತ್ ತಲೆ, ಮೈಕೈಗೆ ಪೆಟ್ಟು
News
oi-Rajendra Chintamani
By Rajendra
|
ಕೂಡಲೆ ಕಟ್ ಹೇಳಿದ ಥ್ರಿಲ್ಲರ್ ಮಂಜು, ಬಂದು ನೋಡಿದರೆ ಅಭಿಜಿತ್ ಕೈಗೆ ಗಾಯವಾಗಿತ್ತು. ಆದರೂ ಛಲ ಬಿಡದ ತ್ರಿವಿಕ್ರಮನಂತೆ ಮತ್ತೆ ಸಾಹಸ ಸನ್ನಿವೇಶಕ್ಕೆ ನಿಂತರು. ಮತ್ತೊಮ್ಮೆ ಥ್ರಿಲ್ಲರ್ ಮಂಜು ಆಕ್ಷನ್ ಹೇಳಿದಾಗ, ಈಗ ಗ್ಲಾಸ್ ಬ್ರೇಕ್ ಜೊತೆಗೆ ಸ್ಫೋಟದ ದೃಶ್ಯವೂ ಇತ್ತು. ಒಂದು ಕ್ಷಣ ಮುಂಚಿತವಾಗಿ ಗ್ಲಾಸ್ ಮೇಲೆ ಅಭಿಜಿತ್ ಬಿದ್ದ ಕಾರಣ, ಅವರ ತಲೆಗೆ, ಮೈಕೈಗೆ ತರಚಿದ ಗಾಯಗಳಾದವು.
ಕೂಡಲೆ ಚೇತರಿಸಿಕೊಂಡ ಅವರು ಮತ್ತೆ ಚಿತ್ರೀಕರಣಕ್ಕೆ ಅಣಿಯಾದರು. ಚಿತ್ರೀಕರಣದಲ್ಲಿ ಆಶಿಶ್ ವಿದ್ಯಾರ್ಥಿ, ಶಾರತ್ ಲೋಹಿತಾಶ್ವ ಮತ್ತಿತರ ಕಲಾವಿದರು ಪಾಲ್ಗೊಂಡಿದ್ದರು. ವಿಷ್ಣು ಚಿತ್ರವನ್ನು ರೋಹಿಣಿ ಅಭಿಜಿತ್ ನಿರ್ಮಿಸುತ್ತಿದ್ದು, ತಾರಾಬಳಗದಲ್ಲಿ ಬುಲೆಟ್ ಪ್ರಕಾಶ್, ರವಿಶಂಕರ್ ಮುಂತಾದವರಿದ್ದಾರೆ. (ದಟ್ಸ್ಕನ್ನಡ ಸಿನಿವಾರ್ತೆ)
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
English summary
Kannada actor Abhijit met with an accident while shooting for the film Vishnu at Peenya Industrial area on Tuesday. Abhijit was performing an action sequence where he had to breaking a glass. He reportedly sustained injuries on his head, hands and body.
Story first published: Wednesday, May 25, 2011, 15:49 [IST]
Other articles published on May 25, 2011