Just In
Don't Miss!
- News
ಅಕ್ರಮ ಆಸ್ತಿ ಪ್ರಕರಣ: ಶಶಿಕಲಾ ಜೈಲು ಶಿಕ್ಷೆ ಇಂದಿಗೆ ಅಂತ್ಯ, ಆಸ್ಪತ್ರೆಯಿಂದಲೇ ಬಿಡುಗಡೆ ಸಾಧ್ಯತೆ
- Lifestyle
ಬುಧವಾರದ ರಾಶಿಫಲ: ಈ ದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ
- Sports
ಸಯ್ಯದ್ ಮುಷ್ತಾಕ್ ಅಲಿ: ಹಿಮಾಚಲ ಪ್ರದೇಶ ಮಣಿಸಿದ ತಮಿಳುನಾಡು
- Education
ECIL Recruitment 2021: 3 ಟೆಕ್ನಿಕಲ್ ಅಧಿಕಾರಿ ಹುದ್ದೆಗಳಿಗೆ ನೇರ ಸಂದರ್ಶನ
- Automobiles
ವಿನೂತನ ಫೀಚರ್ಸ್ಗಳೊಂದಿಗೆ ನ್ಯೂ ಜನರೇಷನ್ ಟಾಟಾ ಸಫಾರಿ ಎಸ್ಯುವಿ ಅನಾವರಣ
- Finance
ಗಣರಾಜ್ಯೋತ್ಸವಕ್ಕೆ ಬಿಎಸ್ಎನ್ಎಲ್ನಿಂದ ವಿಶೇಷ ಆಫರ್
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ತಾಖತ್ ಇದ್ರೆ ಕರ್ವಾಲೋ ಸಿನಿಮಾ ಮಾಡಿ ಆಸ್ಕರ್ ಗೆಲ್ಲಿ
7. ಕರ್ನಾಟಕದಲ್ಲಿ ಸಿನಿಮಾ ನೋಡುವ ಮಂದಿ ಗ್ರಾಹಕರಲ್ಲ, ಹಾಗಾಗಿ ಕನ್ನಡಕ್ಕೆ ಡಬ್ಬಿಂಗ್ ಕೇಳೋದು ಹಕ್ಕಲ್ಲ ಅಂತ ವಾದ ಮಾಡ್ತೀರಾ, ನಾವು ಗ್ರಾಹಕರಲ್ಲದೆ ಮತ್ತೇನು, ನಮಗೆ ಪುಕ್ಸಟ್ಟೆ ನಿಮ್ಮ ಸಿನಿಮಾ ತೋರಿಸ್ತಿರಾ?
8. ನಲವತ್ತು ವರ್ಷಗಳ ಹಿಂದೆ ಡಬ್ಬಿಂಗ್ ನಿಲ್ಲಿಸಿದಾಗ ಅದಕ್ಕೆ ಒಂದು ಅರ್ಥ ಇತ್ತು, ಕನ್ನಡ ಸಿನಿಮಾ ರಂಗಕ್ಕೆ ಒಂದು ನೆಲೇಬೇಕಿತ್ತು ಆದರೆ ಈಗ ಸಾಕಷ್ಟು ಬೆಳವಣಿಗೆ ಆಗಿದೆ. ಯಾವ ಕ್ಷೇತ್ರಕ್ಕೆ ನಿಮಗೆ ಕೊಟ್ಟಿರುವಷ್ಟು ಪ್ರೋತ್ಸಾಹ ಕೊಟ್ಟಿದಾರೆ? [ಕನ್ನಡ ಪ್ರೇಕ್ಷಕರು ತೆಲುಗು, ತಮಿಳರಂತೆ ಕುರಿಗಳಲ್ಲ]
9. ನಮ್ಮ ರಾಜ್ಯದಲ್ಲಿ ನಿಮ್ಮ ವ್ಯವಹಾರ ಕೇವಲ 300-400 ಕೋಟಿ ರೂಪಾಯಿ, ಉಪ್ಪಿನ ಕಾಯಿ ಉದ್ಯಮ ಕೂಡ 1500-2000 ರೂಪಾಯಿ ಕೋಟಿ ವ್ಯವಹಾರ ಮಾಡುತ್ತವೆ. ಟೊಮ್ಯಾಟೋ ಸಾಸ್, ಫ್ರೂಟ್ ಜಾಮ್ ಬಂದಿರೋದ್ರಿಂದ ನಮಗೆ ತೊಂದ್ರೆ ಆಗಿದೆ. ಅವುಗಳನ್ನ ನಿಷೇಧ ಮಾಡಿ ಅಂತ ಯಾವತ್ತಾದರೂ ಧರಣಿ ಕೂತಿದರಾ?
ಉತ್ತರ: ನಾವು ನೀವು ಕನ್ನಡ ಸಿನಿಮಾ ನೋಡಿ ಪ್ರೊಸ್ಸಹಿಸಿ ಕನ್ನಡ ಮಾರುಕಟ್ಟೆ ಬೆಳೆಸಲು ಸಹಾಯ ಮಾಡೋಣ.
10. ಕನ್ನಡ ಚಿತ್ರ ರಂಗದ ಮೇರು ನಟ ಸುದೀಪ್ ಅಭಿನಯದ, ತೆಲುಗಿನ "ಈಗ" ಚಿತ್ರ ಕನ್ನಡಬಿಟ್ಟು ಬೇರೆ ಎಲ್ಲ ಭಾಷೆಗಳಿಗೂ ಡಬ್ ಆಗಿ ಸೂಪರ್ ಹಿಟ್ ಆಯ್ತು. ನಮಗ್ಯಾಕೆ ಅಂತಹ ಚಿತ್ರಗಳನ್ನ ಕನ್ನಡದಲ್ಲಿ ನೋಡೋ ಭಾಗ್ಯ ಇಲ್ಲ?
ಉತ್ತರ: 'ಈಗ' ತರಹ ಸಿನಿಮಾ ಕನ್ನಡದಲ್ಲೂ ಬರಲಿ. ಪೂರ್ಣಚಂದ್ರ ತೇಜಸ್ವಿ ಅವರ 'ಕರ್ವಾಲೋ'ವನ್ನು 'ಈಗ' ಚಿತ್ರದ ತರಹ ಮಾಡಬಹುದು ಆಸ್ಕರ್ ಜಯಿಸಬಹುದು ಟ್ರೈ ಮಾಡಿ.
11. ಡಬ್ಬಿಂಗ್ ಪರವಾದ ಮಾತು ಬಂದಾಗ ನಿಮಗೆ ಕನ್ನಡಪರ ಕಾಳಜಿ ನೆನಪಾಗುತ್ತಾ? ರಾಜ್ಯದಲ್ಲಿ ಎಷ್ಟೋ ಕನ್ನಡ, ಕರ್ನಾಟಕ ವಿರೋಧಿ ಚಟುವಟಿಕೆಗಳು ನೆಡೆದಿವೆ ಆಗ ಎಲ್ಲಿತ್ತು ನಿಮ್ಮ ಕನ್ನಡ ಪ್ರೇಮ?
ಉತ್ತರ: ಡಬ್ಬಿಂಗ್ ಕನ್ನಡ ವಿರೋಧಿ ಚಟುವಟಿಕೆ ಅನ್ನಬಹುದೇನೋ.