For Quick Alerts
For Daily Alerts
Don't Miss!
- Automobiles Tata Nexon: ಟಾಟಾ ನೆಕ್ಸಾನ್ ಹೊಸ ರೂಪಾಂತರಗಳು ಬಿಡುಗಡೆ, ರೂ.10 ಲಕ್ಷ ಬೆಲೆ.. ಆಕರ್ಷಕ ವೈಶಿಷ್ಟ್ಯಗಳು
- Sports Riyan Parag: 'ಗಾಯದಿಂದ ಮೂರು ದಿನ ಒದ್ದಾಡಿ ಹೋಗಿದ್ದೆ': ರಿಯಾನ್ ಪರಾಗ್
- News RCB vs KKR: ಕ್ರಿಕೆಟ್ ಪ್ರೇಮಿಗಳೇ... ಪ್ರಯಾಣಿಕರೇ ರಸ್ತೆಗಿಳಿಯುವ ಮುನ್ನ ಒಮ್ಮೆ ಗಮನಿಸಿ
- Finance ಇನ್ಮುಂದೆ ದುಬಾರಿಯಾಗಲಿದೆ ಎಸ್ಬಿಐ ಡೆಬಿಟ್, ಕ್ರೆಡಿಟ್ ಕಾರ್ಡ್ ನಿರ್ವಹಣಾ ಶುಲ್ಕ
- Lifestyle ಗುಡ್ಫ್ರೈಡೆ ಆಚರಣೆ ಹುಟ್ಟಿದ್ದು ಹೇಗೆ? ಇದರ ಮಹತ್ವವೇನು ಗೊತ್ತಾ?
- Technology ಬಿಎಸ್ಎನ್ಎಲ್ ಗ್ರಾಹಕರಿಗೆ ಸಿಹಿಸುದ್ದಿ!..ಬಜೆಟ್ ದರದಲ್ಲಿ ಹೊಸ ಪ್ಲ್ಯಾನ್ ಲಾಂಚ್!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಶಬರಿಮಲೆ ಭಕ್ತಾದಿಗಳಲ್ಲಿ ನಟ ವಿವೇಕ್ ಒಬೆರಾಯ್
Bollywood
oi-Rajendra Chintamani
By Rajendra
|
ಪ್ರಸಿದ್ಧ ಯಾತ್ರಾಸ್ಥಳ ಶಬರಿಮಲೆಯಲ್ಲಿ ನಡೆದ ದುರಂತ ಸಂದರ್ಭದಲ್ಲಿ ಬಾಲಿವುಡ್ ಜನಪ್ರಿಯ ನಟ ವಿವೇಕ್ ಒಬೆರಾಯ್ ಕೂಡ ಇದ್ದರು. ಆದರೆ ಅವರು ಅವಘಡದಿಂದ ಪಾರಾಗಿದ್ದಾರೆ. ಶಬರಿಮಲೆಯ ಇಡುಕ್ಕಿಯಲ್ಲಿ ನಡೆದ ನೂಕುನುಗ್ಗಲಿನಲ್ಲಿ 110ಕ್ಕೂ ಅಯ್ಯಪ್ಪ ಸ್ವಾಮಿ ಭಕ್ತರು ಮೃತಪಟ್ಟಿದ್ದಾರೆ.
ವಿವೇಕ್ ಒಬೆರಾಯ್ ಅವರು ಗುರುವಾರ(ಜ.13) ರಾತ್ರಿಯೇ ಶಬರಿಮಲೆಗೆ ಆಗಮಿಸಿದ್ದರು. ಮಕರಜ್ಯೋತಿ ದರ್ಶನ ಪಡೆದು ಅವರು ಮುಂಬೈಗೆ ವಾಪಾಸಾದರು ಎನ್ನುತ್ತವೆ ಮೂಲಗಳು. ಅಯ್ಯಪ್ಪ ಸ್ವಾಮಿಯ ಪರಮ ಭಕ್ತನಾದ ವಿವೇಕ್ ಕಳೆದ 13 ವರ್ಷಗಳಿಂದಲೂ ಶಬರಿಮಲೆಗೆ ಭೇಟಿ ನೀಡುತ್ತಿದ್ದಾರೆ.
ಪ್ರಿಯಾಂಕಾ ಆಳ್ವರನ್ನು ವರಿಸಿದ ಬಳಿಕ ವಿವೇಕ್ ಇದೇ ಮೊದಲ ಬಾರಿಗೆ ಶಬರಿಮಲೆಗೆ ಭೇಟಿ ನೀಡಿದ್ದರು. ವಿವೇಕ್ ಅಭಿನಯದನೈಜ ಕತೆಯಾಧಾರಿತ 'ರಕ್ತ ಚರಿತ್ರ' ಚಿತ್ರ ಆಂಧ್ರದಲ್ಲಿ ಸಂಚಲನ ಮೂಡಿಸಿದ್ದು ಗೊತ್ತೇ ಇದೆ. ಒಟ್ಟಿನಲ್ಲಿ ಅವರು ಅಪಾಯದಿಂದ ಪಾರಾಗಿ ಬಂದಿರುವುದು ವಿವೇಕ್ ಅಭಿಮಾನಿಗಳ ಪಾಲಿಗೆ ಸಂತಸದ ವಿಚಾರ. [ಶಬರಿಮಲೆ]
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
Read more about: ವಿವೇಕ್ ಒಬೆರಾಯ್ ಶಬರಿಮಲೆ ಅಯ್ಯಪ್ಪಸ್ವಾಮಿ ಭಕ್ತರು ಕಾಲ್ತುಳಿತ ಸಾವು ಅಪಘಾತ vivek oberoi shabarimala ayyappaswamy poligrims stampade accident
English summary
Actor Vivek Oberoi was among those who offered worship at the famous hill shrine of Lord Ayyappa here hours before the stampede at Vandiperiyar in Idukki district that claimed over 100 lives. Oberoi, who reached here on Thursday night, witnessed the 'Makara Jytohi' and left for Mumbai, sources said.
Story first published: Saturday, January 15, 2011, 13:57 [IST]
Other articles published on Jan 15, 2011