twitter

    ಬಿ ಅಜನೀಶ್ ಲೋಕನಾಥ್ ಜೀವನಚರಿತ್ರೆ

    ಅಜನೀಶ್ ಲೋಕನಾಥ್ ಕನ್ನಡ ಚಿತ್ರರಂಗದ ಪ್ರತಿಭಾವಂತ ಸಂಗೀತ ನಿರ್ದೇಶಕ,ಗಾಯಕ . ಭದ್ರಾವತಿಯಲ್ಲಿ ಜನಿಸಿದ ಇವರು 2009 ರಲ್ಲಿ ತೆರೆಕಂಡ `ಶಿಶಿರ' ಚಿತ್ರದ ಮೂಲಕ ಸಂಗೀತ ನಿರ್ದೇಶಕರಾದರು. ಮುಂದೆ 2014 ರಲ್ಲಿ ತೆರೆಕಂಡ `ಉಳಿದವರು ಕಂಡಂತೆ' ಚಿತ್ರದ ಸಂಗೀತಕ್ಕಾಗಿ ವಿಮರ್ಶಕರಿಂದ ಮತ್ತು ಪ್ರೇಕ್ಷಕರಿಂದ ಪ್ರಶಂಸೆಗೊಳಗಾದರು. ಈ ಚಿತ್ರಕ್ಕಾಗಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಮತ್ತು ಪಿಲ್ಮ ಫೇರ್ ಪ್ರಶಸ್ತಿ ಪಡೆದರು.2015 ರಲ್ಲಿ ತೆರೆಕಂಡ `ರಂಗಿತರಂಗ ' ಚಿತ್ರದ ಹಿನ್ನಲೆ ಸಂಗೀತಕ್ಕಾಗಿ ಐಫಾ ಪ್ರಶಸ ಕೂಡ ಪಡೆದರು. ಮುಂದೆ `ಇಷ್ಟಕಾಮ್ಯ' ,`ಶ್ರೀಕಂಠ' ,`ಕಿರಿಕ್ ಪಾರ್ಟಿ' ಮುಂತಾದ ಚಿತ್ರಗಳಿಗೆ ಸಂಗೀತ ನೀಡಿದರು. ಕನ್ನಡ ಮಾತ್ರವಲ್ಲದೇ ತೆಲುಗು,ತಮಿಳು ಚಿತ್ರಗಳಲ್ಲಯೂ ನಟಿಸಿದ್ದಾರೆ.
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X