`ಕೃಷ್ಣ ನೀ ಲೇಟಾಗಿ ಬಾರೋ' ಚಿತ್ರದಿಂದ ಚಿತ್ರ ನಿರ್ದೇಶನಕ್ಕಿಳಿದರು. ಈ ಚಿತ್ರದಲ್ಲಿ ಸ್ವತಃ ತಾವು ಮತ್ತು ರಮೇಶ್ ಅರವಿಂದ್ ನಾಯಕರಾಗಿ ನಟಿಸಿದ್ದರೆ, ನಿಧಿ ಸುಬ್ಬಯ್ಯ ಮತ್ತು ನೀತು ನಾಯಕಿಯರಾಗಿ ನಟಿಸಿದ್ದರು. ಉತ್ತಮ ಬರಹಗಾರರಾಗಿರುವ ಮೋಹನ್ ಶಿವಣ್ಣ ಮತ್ತು ಉಪೇಂದ್ರ ನಟಿಸಿದ `ಲವಕುಶ' ಚಿತ್ರದ ಕಥೆಯನ್ನು ಬರೆದಿದ್ದರು.
ಕಿಚ್ಚ ಸುದೀಪ್ ನಿರೂಪಣೆಯ ಕನ್ನಡ ಬಿಗ್ ಬಾಸ್ ನಾಲ್ಕನೇ ಆವೃತ್ತಿಯಲ್ಲಿ ಸ್ಫರ್ಧಿಯಾಗಿದ್ದರು.