ಪೊನ್ ಕುಮಾರನ್ ಕನ್ನಡ ಮತ್ತು ತಮಿಳು ಚಿತ್ರರಂಗದ ಪ್ರಮುಖ ನಿರ್ದೇಶಕ, ಚೆನ್ನೈನಲ್ಲಿ ನೆಲೆಸಿರುವ ಇವರು 2011 ರಲ್ಲಿ ತೆರೆಕಂಡ ಕಿಚ್ಚ ಸುದೀಪ್ ಅಭಿನಯದ `ವಿಷ್ಣುವರ್ಧನ್' ಚಿತ್ರದ ಮೂಲಕ ನಿರ್ದೆಶಕರಾಗಿ ಸಿನಿರಂಗ ಪ್ರವೇಶಸಿದರು. ನಂತರ `ಚಾರುಲತಾ',`ಜೈಲಲಿತಾ',`ತಿರುಪತಿ ಎಕ್ಸಪ್ರೆಸ್' ಮುಂತಾದ ಚಿತ್ರಗಳನ್ನು ನಿರ್ದೇಶಿಸಿದರು. ದರ್ಶನ್ರ 51 ನೇ ಚಿತ್ರವಾದ `ಯಜಮಾನ' ಚಿತ್ರವನ್ನು ನಿರ್ದೇಶಿಸಿದ್ದಾರೆ.